ಆ್ಯಪ್ನಗರ

ಮತ್ತೆ ಮೂವರು ಮಣಿಪಾಲ್‌ ಆಸ್ಪತ್ರೆಗೆ

ಮಂಗನ ಕಾಯಿಲೆಯಿಂದ ತತ್ತರಿಸಿರುವ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಶನಿವಾರ ಮೂವರನ್ನು ಶಂಕಿತ ಕೆಎಫ್‌ಡಿ ಹಿನ್ನೆಲೆಯಲ್ಲಿ ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜಯ್ಯ ಹಾಳುತೋಟ, ವಸಂತ್‌ ಜೈನ್‌ ಕಾಳಮಂಜಿ ಹಾಗೂ ಆದಮ್ಮ ಚಂದಯ್ಯ ಬಿದರೂರು ಅವರನ್ನು ಮಣಿಪಾಲ್‌ಗೆ ಕಳಿಸಿಕೊಡಲಾಗಿದೆ. ಈ ನಡುವೆ ಕೆಎಂಸಿಯಲ್ಲಿರುವ ಸಂತೋಷ್‌ ಎಂಬುವವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Vijaya Karnataka 10 Mar 2019, 5:00 am
ಸಾಗರ : ಮಂಗನ ಕಾಯಿಲೆಯಿಂದ ತತ್ತರಿಸಿರುವ ತಾಲೂಕಿನ ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಶನಿವಾರ ಮೂವರನ್ನು ಶಂಕಿತ ಕೆಎಫ್‌ಡಿ ಹಿನ್ನೆಲೆಯಲ್ಲಿ ಮಣಿಪಾಲ್‌ನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜಯ್ಯ ಹಾಳುತೋಟ, ವಸಂತ್‌ ಜೈನ್‌ ಕಾಳಮಂಜಿ ಹಾಗೂ ಆದಮ್ಮ ಚಂದಯ್ಯ ಬಿದರೂರು ಅವರನ್ನು ಮಣಿಪಾಲ್‌ಗೆ ಕಳಿಸಿಕೊಡಲಾಗಿದೆ. ಈ ನಡುವೆ ಕೆಎಂಸಿಯಲ್ಲಿರುವ ಸಂತೋಷ್‌ ಎಂಬುವವರ ಆರೋಗ್ಯ ಸ್ಥಿತಿ ಸ್ವಲ್ಪ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
Vijaya Karnataka Web again three people admit to manipal hospital
ಮತ್ತೆ ಮೂವರು ಮಣಿಪಾಲ್‌ ಆಸ್ಪತ್ರೆಗೆ


ಸಂಚಾರಿ ದಳದ ಸಿಬ್ಬಂದಿಗೂ ಜ್ವರ: ತಾಲೂಕಿನಲ್ಲಿ ಕೆಎಫ್‌ಡಿ ಬಾಧೆ ಹೆಚ್ಚಾಗುತ್ತಿದ್ದಂತೆ ಸಂಚಾರಿ ಆರೋಗ್ಯ ದಳ ರೂಪಿಸಲಾಗಿದೆ. ಈ ಸಂಚಾರಿ ದಳದ ಒಬ್ಬರಿಗೆ ಶನಿವಾರ ಜ್ವರ ಕಾಣಿಸಿಕೊಂಡಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ