ಆ್ಯಪ್ನಗರ

ಆಗುಂಬೆ ಘಾಟಿ ಸಂಚಾರ ನಿಷೇಧ ಅವಧಿ ವಿಸ್ತರಣೆ

ಆಗುಂಬೆ ಘಾಟಿ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಮಾ.1ರಿಂದ ಘೋಷಿಸಲಾಗಿದ್ದ ರಸ್ತೆ ಸಂಚಾರ ನಿಷೇಧದ ಅವಧಿಯನ್ನು ದ್ವಿತೀಯ ಪಿಯು ಪರೀಕ್ಷೆ ಕಾರಣ ಮಾ.19ಕ್ಕೆ ಮುಂದೂಡಲಾಗಿದೆ.

Vijaya Karnataka 1 Mar 2019, 5:00 am
ಶಿವಮೊಗ್ಗ : ಆಗುಂಬೆ ಘಾಟಿ ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ ಮಾ.1ರಿಂದ ಘೋಷಿಸಲಾಗಿದ್ದ ರಸ್ತೆ ಸಂಚಾರ ನಿಷೇಧದ ಅವಧಿಯನ್ನು ದ್ವಿತೀಯ ಪಿಯು ಪರೀಕ್ಷೆ ಕಾರಣ ಮಾ.19ಕ್ಕೆ ಮುಂದೂಡಲಾಗಿದೆ.
Vijaya Karnataka Web agumbe ghati traffic ban extension
ಆಗುಂಬೆ ಘಾಟಿ ಸಂಚಾರ ನಿಷೇಧ ಅವಧಿ ವಿಸ್ತರಣೆ


ಪರೀಕ್ಷೆಗೆ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸಂಚಾರ ನಿಷೇಧ ದಿನಾಂಕವನ್ನು ಮುಂದೂಡಿ ಆದೇಶ ಹೊರಡಿಸಿದೆ. ಪರಿಷ್ಕೃತ ಆದೇಶದ ಪ್ರಕಾರ ಮಾ.19ರಿಂದ ಒಂದು ತಿಂಗಳ ಕಾಲ ರಸ್ತೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾರ್ಚ್‌ 19ರಿಂದ ದುರಸ್ತಿ ಕಾರ್ಯ ಆರಂಬಿಸಲು ಸಿದ್ಧತೆ ನಡೆಸುವಂತೆ ಅವರು ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ