ಆ್ಯಪ್ನಗರ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಅನಂತ ಹೆಗಡೆ ಅಶೀಸರ

ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಅವರನ್ನು ರಾಜ್ಯ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದೆ ಎಂದು ಆಂದೋಲನದ ಸಹ ಸಂಚಾಲಕ ಕೆ.ವೆಂಕಟೇಶ ಕವಲಕೋಡು ತಿಳಿಸಿದ್ದಾರೆ.

Vijaya Karnataka 1 Nov 2019, 5:00 am
ಸಾಗರ: ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ ಅವರನ್ನು ರಾಜ್ಯ ಸರಕಾರ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರನ್ನಾಗಿ ನಿಯುಕ್ತಿ ಮಾಡಿದೆ ಎಂದು ಆಂದೋಲನದ ಸಹ ಸಂಚಾಲಕ ಕೆ.ವೆಂಕಟೇಶ ಕವಲಕೋಡು ತಿಳಿಸಿದ್ದಾರೆ.
Vijaya Karnataka Web anitha hegdera asheer of the biodiversity board
ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಅನಂತ ಹೆಗಡೆ ಅಶೀಸರ


ಬೇಡ್ತಿ, ಅಘನಾಶಿನಿ, ಕೈಗಾ, ಶರಾವತಿ, ಭದ್ರಾ ಮೇಲ್ದಂಡೆಗಳಂತಹ ನದೀಕಣಿವೆಗಳ ಸಂರಕ್ಷಣೆಯ ಬೃಹತ್‌ ಆಂದೋಲನಗಳಿಂದ ಬಿಸಗೋಡ, ಅಂಬಾರಗುಡ್ಡಗಳಂತ ಗಣಿ ವಿರೋಧಿ ಹೋರಾಟಗಳವರೆಗೆ ಅಶೀಸರ ಅವರು ಪಶ್ಚಿಮ ಘಟ್ಟದ ಧ್ವನಿಯಾಗಿ ಗುರುತಿಸಿಕೊಂಡವರು.

ಪಶ್ಚಿಮ ಘಟ್ಟ ಉಳಿಸಿ ಪಾದಯಾತ್ರೆ, ವೃಕ್ಷಾರೋಪಣಾ ಅಭಿಯಾನ, ಹಸಿರು ಆರೋಗ್ಯ ಶಿಬಿರಗಳು, ಕಾನು ಅರಣ್ಯ ಉಳಿಸಿ, ಗೋಮಾಳ ಉಳಿಸಿ, ಶರಾವತಿ, ವರದಾಮೂಲ ನದಿ ಪಾತ್ರ ಅಧ್ಯಯನ ಸೇರಿದಂತೆ ರಚನಾತ್ಮಕ ಪರಿಸರ ಜಾಗೃತಿ ಕಾರ್ಯಗಳಲ್ಲಿತಮ್ಮನ್ನು 35 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ