ಆ್ಯಪ್ನಗರ

ಕ್ಯಾಂಪೊ್ಕ ಸಂಸ್ಥೆಯಿಂದ ಚಿಕಿತ್ಸೆಗೆ ನೆರವು

ಸಂಸ್ಥೆಯ ಸಕ್ರಿಯ ಸದಸ್ಯರಿಗೆ ಸಂಭವಿಸುವ ಆಕಸ್ಮಿಕ ಅವಘಡ, ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಕ್ಯಾಂಪ್ಕೊ ವಿಶೇಷ ಯೋಜನೆ ಹಮ್ಮಿಕೊಂಡಿದೆ ಎಂದು ನಿರ್ದೇಶಕ ಆರ್‌.ಎಂ.ರವಿ ತಿಳಿಸಿದರು.

Vijaya Karnataka 15 Sep 2019, 5:00 am
ಹೊಸನಗರ: ಸಂಸ್ಥೆಯ ಸಕ್ರಿಯ ಸದಸ್ಯರಿಗೆ ಸಂಭವಿಸುವ ಆಕಸ್ಮಿಕ ಅವಘಡ, ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಕ್ಯಾಂಪ್ಕೊ ವಿಶೇಷ ಯೋಜನೆ ಹಮ್ಮಿಕೊಂಡಿದೆ ಎಂದು ನಿರ್ದೇಶಕ ಆರ್‌.ಎಂ.ರವಿ ತಿಳಿಸಿದರು.
Vijaya Karnataka Web assistance for treatment bycampco institute
ಕ್ಯಾಂಪೊ್ಕ ಸಂಸ್ಥೆಯಿಂದ ಚಿಕಿತ್ಸೆಗೆ ನೆರವು


ಇಲ್ಲಿನ ಕ್ಯಾಂಪ್ಕೊ ಕಚೇರಿಯಲ್ಲಿಶುಕ್ರವಾರ ಸಂಸ್ಥೆ ಸದಸ್ಯ ಪುರುಷೋತ್ತಮ ಅವರ ಹೃದಯ ಶಸ್ತ್ರ ಚಿಕಿತ್ಸೆಗೆ ರೂ.50 ಸಾವಿರ ಸಹಾಯಧನದ ಚೆಕ್‌ ವಿತರಿಸಿ ಅವರು ಮಾತನಾಡಿದರು.

ಮೂತ್ರಪಿಂಡ ಕಸಿ, ಹೃದಯ ಶಸ್ತ್ರಚಿಕಿತ್ಸೆ, ಡಯಾಲಿಸಿಸ್‌ ಸೇರಿದಂತೆ ಹಲವು ಗಂಭೀರ ಕಾಯಿಲೆಗಳ ಚಿಕಿತ್ಸೆಗಾಗಿ ಸಹಾಯಧನ ನೀಡಲಾಗುವುದು. ಸದಸ್ಯರು ಯೋಜನೆ ಸದುಪಯೋಗಪಡೆಯಬಹುದು ಎಂದರು. ಶಿವಮೊಗ್ಗ ಶಾಖೆ ವಿಭಾಗೀಯ ವ್ಯವಸ್ಥಾಪಕ ಎನ್‌.ರತ್ನಾಕರ್‌, ಶಾಖಾ ವ್ಯವಸ್ಥಾಪಕ ಬಿಪಿನ್‌ ಕುಮಾರ್‌ ಶೆಟ್ಟಿ, ಸಿಬ್ಬಂದಿ ವಿಷ್ಣು ಪ್ರಸಾದ, ಎ.ಜಿ.ಪೃಥ್ವಿ ಮತ್ತಿತರರು ಇದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ