ಆ್ಯಪ್ನಗರ

ನೆಂಟೂರಿನಲ್ಲಿಹಗಲಿನಲ್ಲೇ ಕಳವಿಗೆ ಯತ್ಮ

ಹಗಲು ಹೊತ್ತಿನಲ್ಲಿ ಮನೆ ಕಳವಿಗೆ ಪ್ರಯತ್ನಿಸಿದ ಘಟನೆ ಗುರುವಾರ ತಾಲೂಕಿನ ಆಗುಂಬೆ ಠಾಣೆ ವ್ಯಾಪ್ತಿಯ ನೆಂಟೂರು ಗ್ರಾಮದಲ್ಲಿ ನಡೆದಿದೆ. ಮನೆ ಬಾಗಿಲು ಮುರಿದು ಕಳವು ಮಾಡುತ್ತಿದ್ದ ದೃಶ್ಯ ಕಂಡ ಮನೆ ಮಾಲೀಕನಿಗೆ ಹೆಲ್ಮೆಟ್‌ ತೊಟ್ಟಿದ್ದ ಆಗುಂತಕ ಕತ್ತಿ ಹಿಡಿದು ಬೆದರಿಸಿ, ನಂತರ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.

Vijaya Karnataka 14 Sep 2019, 5:00 am
ತೀರ್ಥಹಳ್ಳಿ: ಹಗಲು ಹೊತ್ತಿನಲ್ಲಿ ಮನೆ ಕಳವಿಗೆ ಪ್ರಯತ್ನಿಸಿದ ಘಟನೆ ಗುರುವಾರ ತಾಲೂಕಿನ ಆಗುಂಬೆ ಠಾಣೆ ವ್ಯಾಪ್ತಿಯ ನೆಂಟೂರು ಗ್ರಾಮದಲ್ಲಿ ನಡೆದಿದೆ. ಮನೆ ಬಾಗಿಲು ಮುರಿದು ಕಳವು ಮಾಡುತ್ತಿದ್ದ ದೃಶ್ಯ ಕಂಡ ಮನೆ ಮಾಲೀಕನಿಗೆ ಹೆಲ್ಮೆಟ್‌ ತೊಟ್ಟಿದ್ದ ಆಗುಂತಕ ಕತ್ತಿ ಹಿಡಿದು ಬೆದರಿಸಿ, ನಂತರ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾನೆ.
Vijaya Karnataka Web at nentur the day to day stealing
ನೆಂಟೂರಿನಲ್ಲಿಹಗಲಿನಲ್ಲೇ ಕಳವಿಗೆ ಯತ್ಮ


ಈ ಕೃತ್ಯಕ್ಕೂ ಮುನ್ನ ಬಿದರಗೋಡು ಸಮೀಪದ ಹೊಸಗದ್ದೆಯ ಮನೆಯೊಂದರ ಬಾಗಿಲು ಮುರಿದು ಚಿನ್ನ, ಬೆಳ್ಳಿ, ನಗದು ಕಳವು ಮಾಡಿದ ಘಟನೆ ನಡೆದಿದೆ. ನೆಂಟೂರಿನಲ್ಲಿಮನೆ ಕಳವಿಗೆ ಪ್ರಯತ್ನಿಸಿದ ಕಳ್ಳ ಹೊಸಂಗಡಿಯಲ್ಲಿ ಮನೆ ಕಳವು ಮಾಡಿರಬಹುದು ಎಂಬ ಶಂಕೆ ಸಾರ್ವಜನಿಕ ವಲಯದಲ್ಲಿವ್ಯಕ್ತವಾಗಿದೆ. ಕೆಲ ದಿನಗಳ ಹಿಂದೆ ಕೆಂದಾಳಬೈಲು ಸಮೀಪದ ಮೇದೊಳಿಗೆಯಲ್ಲಿ ರಾತ್ರಿ ಮನೆ ಕಳವು ಘಟನೆ ನಡೆದಿದೆ. ಆಗುಂಬೆ ಭಾಗದಲ್ಲಿಸತತವಾಗಿ ಕಳವು ಪ್ರಕರಣ ಹೆಚ್ಚಾಗಿರುವುದು ಪೊಲೀಸ್‌ ಇಲಾಖೆಗೆ ಸವಾಲಾಗಿದ್ದರೆ, ಸಾರ್ವಜನಿಕರಲ್ಲಿಆತಂಕ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ