ಆ್ಯಪ್ನಗರ

ತಂಬಾಕು ಉತ್ಪನ್ನ ಅಂಗಡಿ ಮೇಲೆ ದಾಳಿ, ದಂಡ ವಸೂಲಿ

ತಾಲೂಕಿನ ಅಂತರಗಂಗೆ, ಉಕ್ಕುಂದ ಹಾಗೂ ತಡಸ, ದೊಣಬಘಟ್ಟಗಳಲ್ಲಿತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್‌.ಗಾಯತ್ರಿ ಅವರ ನೇತೃತ್ವದ ತಂಡವು ಕೋಟ್ಪಾ ಕಾಯ್ದೆ ಅಡಿ ದಾಳಿ ನಡೆಸಿ 36 ತಂಬಾಕು ಪ್ರಕರಣಗಳನ್ನು ಪತ್ತೆಹಚ್ಚಿ 1,500 ರೂ ದಂಡ ಸಂಗ್ರಹಿಸಿತು.

Vijaya Karnataka 3 Sep 2019, 10:30 pm
ಭದ್ರಾವತಿ: ತಾಲೂಕಿನ ಅಂತರಗಂಗೆ, ಉಕ್ಕುಂದ ಹಾಗೂ ತಡಸ, ದೊಣಬಘಟ್ಟಗಳಲ್ಲಿತಾಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್‌.ಗಾಯತ್ರಿ ಅವರ ನೇತೃತ್ವದ ತಂಡವು ಕೋಟ್ಪಾ ಕಾಯ್ದೆ ಅಡಿ ದಾಳಿ ನಡೆಸಿ 36 ತಂಬಾಕು ಪ್ರಕರಣಗಳನ್ನು ಪತ್ತೆಹಚ್ಚಿ 1,500 ರೂ ದಂಡ ಸಂಗ್ರಹಿಸಿತು.
Vijaya Karnataka Web attacks on tobacco product store fines
ತಂಬಾಕು ಉತ್ಪನ್ನ ಅಂಗಡಿ ಮೇಲೆ ದಾಳಿ, ದಂಡ ವಸೂಲಿ


ದಾಳಿ ಕಾರಾರ‍ಯಚರಣೆಯಲ್ಲಿರಾಜ್ಯ ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ನೀಲೇಶ್‌ರಾಜ್‌, ಉಪ ತಹಸೀಲ್ದಾರ್‌ ಮಂಜಾನಾಯ್ಕ, ಗ್ರಾಮಾಂತರ ಪೊಲೀಸ್‌ ಠಾಣೆ ಸಿಬ್ಬಂದಿ, ಅಂತರಗಂಗೆ ಹಾಗೂ ದೊಣಬಘಟ್ಟ ಪಿಡಿಓ ವೆಂಕಟೇಶ್‌, ಧರ್ಮಮ್‌, ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ಸಹಾಯಕ ಲೇಪಾಕ್ಷಿ ಸ್ವಾಮಿ, ಕೆ.ಜಿ. ಕುಮಾರ್‌, ಕೆಂಚಪ್ಪ, ಮಂಜುನಾಥ್‌, ಅಲ್ಲಾಉದ್ದೀನ್‌ ತಾಜ್‌ ಹಾಗೂ ತಂಬಾಕು ನಿಯಂತ್ರಣ ವಿಭಾಗದಿಂದ ರವಿರಾಜ್‌ ಭಾಗವಹಿಸಿದ್ದರು. ಇದೇ ಸಂದರ್ಭ ತಂಬಾಕು ದುಷ್ಟರಿಣಾಮ ಹಾಗೂ ಕೋಟ್ಪಾ ಕಾಯ್ದೆ ಕುರಿತು ಸಾರ್ವಜನಿಕರು ಹಾಗೂ ತಂಬಾಕು ಮಾರಾಟಗಾರರಿಗೆ ಅರಿವು ಮೂಡಿಸಲಾಯಿತು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ