ಆ್ಯಪ್ನಗರ

ಗಿಡ ನೆಟ್ಟು ಹುಟ್ಟು ಹಬ್ಬ ಆಚರಣೆ

ನಗರದ ಗೋಪಾಲ ಬಡಾವಣೆಯ ಚಂದನ ಪಾರ್ಕ್‌ನಲ್ಲಿ ಶುಕ್ರವಾರ ಗಿಡ ನೆಡುವ ಮೂಲಕ ಸಮರ್ಥ್‌ ಆರ್‌. ಈಸೂರ್‌(12) ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.

Vijaya Karnataka 12 May 2019, 5:00 am
ಶಿವಮೊಗ್ಗ: ನಗರದ ಗೋಪಾಲ ಬಡಾವಣೆಯ ಚಂದನ ಪಾರ್ಕ್‌ನಲ್ಲಿ ಶುಕ್ರವಾರ ಗಿಡ ನೆಡುವ ಮೂಲಕ ಸಮರ್ಥ್‌ ಆರ್‌. ಈಸೂರ್‌(12) ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು.
Vijaya Karnataka Web SMR-10ganesh4


ಸಮರ್ಥ್‌ ಡಾ.ರವಿ, ಲೀನಾ ಅವರ ಪುತ್ರ. ಹಸಿರು ಉಳಿಸಲು ಗಿಡ ಮರ ಬೆಳೆಸಲು ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಹೀಗೆ ವಿನೂತನ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸುತ್ತಿರುವುದು ಮಾದರಿಯಾಗಿದೆ. ಈ ಸಂದರ್ಭ ಜಿಪಂ ಸದಸ್ಯ ಕಲಗೋಡು ರತ್ನಾಕರ್‌, ಮೆಸ್ಕಾಂನ ಲೆಕ್ಕ ನಿಯಂತ್ರಣಾಧಿಕಾರಿ ಡಿ.ಎನ್‌.ಶ್ರೀನಿವಾಸ್‌, ಚಂದನವನದ ಗೆಳೆಯರಾದ ಶಿವಕುಮಾರ್‌, ಎಂಜಿನಿಯರ್‌ ಎ.ಹಾಲೇಶಪ್ಪ, ಜಿ.ಕೆಂಚಪ್ಪ, ರಾಧಾಕೃಷ್ಣ, ಮಂಜುನಾಥ, ಭವಾನಿ ಶಂಕರ್‌, ರವಿ ಗಿರೀಶ, ಒ.ಹಾಲೇಶ್‌, ಡಾ.ಶಿವಮೂರ್ತಿ, ತಿಮ್ಮಪ್ಪ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ