ಗಾಂಜಾ ಬೆಳೆದಾತ ಪೊಲೀಸರ ಅತಿಥಿ
ತಾಲೂಕಿನ ಸುತ್ತುಕೋಟೆ ಗ್ರಾಮದ ಹೊಲದಲ್ಲಿಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
Vijaya Karnataka 27 Sep 2019, 5:00 am
ಶಿವಮೊಗ್ಗ: ತಾಲೂಕಿನ ಸುತ್ತುಕೋಟೆ ಗ್ರಾಮದ ಹೊಲದಲ್ಲಿಬೆಳೆದಿದ್ದ ಗಾಂಜಾ ಗಿಡಗಳನ್ನು ಅಬಕಾರಿ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಸುತ್ತುಕೋಟೆ ನಿವಾಸಿ ಮಂಜಪ್ಪ ಎಂಬಾತ ತನ್ನ ಅಡಕೆ ಮತ್ತು ಹತ್ತಿ ಬೆಳೆಯಲ್ಲಿ1 ಲಕ್ಷ ರೂ. ಮೌಲ್ಯದ 28 ಗಾಂಜಾ ಗಿಡಗಳನ್ನು ಬೆಳೆದಿದ್ದ. ಅಬಕಾರಿ ಇಲಾಖೆ ಉಪ ಆಯುಕ್ತೆ ಎಂ. ರೂಪಾ ಸೂಚನೆ ಮೇರೆಗೆ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ ನೇತೃತ್ವದಲ್ಲಿಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ವಿರುದ್ಧ ಎನ್ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.
ಸುತ್ತುಕೋಟೆ ನಿವಾಸಿ ಮಂಜಪ್ಪ ಎಂಬಾತ ತನ್ನ ಅಡಕೆ ಮತ್ತು ಹತ್ತಿ ಬೆಳೆಯಲ್ಲಿ1 ಲಕ್ಷ ರೂ. ಮೌಲ್ಯದ 28 ಗಾಂಜಾ ಗಿಡಗಳನ್ನು ಬೆಳೆದಿದ್ದ. ಅಬಕಾರಿ ಇಲಾಖೆ ಉಪ ಆಯುಕ್ತೆ ಎಂ. ರೂಪಾ ಸೂಚನೆ ಮೇರೆಗೆ ಉಪ ಅಧೀಕ್ಷಕ ಕೆ.ಟಿ.ಧರ್ಮಪ್ಪ ನೇತೃತ್ವದಲ್ಲಿಕಾರ್ಯಾಚರಣೆ ನಡೆಸಲಾಗಿದೆ. ಆರೋಪಿ ವಿರುದ್ಧ ಎನ್ಡಿಪಿಎಸ್ ಪ್ರಕರಣ ದಾಖಲಿಸಿದ್ದಾರೆ.