ಆ್ಯಪ್ನಗರ

ಬೈಕ್‌ನಲ್ಲಿಟ್ಟಿದ್ದ ದಾಖಲೆ ಸಮೇತ ನಗದು ಕಳವು

ಲೈಸನ್ಸ್‌ ನವೀಕರಣಕ್ಕಾಗಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಮೂಲ ದಾಖಲೆಗಳನ್ನು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.

Vijaya Karnataka 24 Jun 2019, 10:53 pm
ಶಿವಮೊಗ್ಗ: ಲೈಸನ್ಸ್‌ ನವೀಕರಣಕ್ಕಾಗಿ ಭದ್ರಾವತಿಯಿಂದ ಶಿವಮೊಗ್ಗಕ್ಕೆ ಬಂದಿದ್ದ ವ್ಯಕ್ತಿಯೊಬ್ಬರ ಮೂಲ ದಾಖಲೆಗಳನ್ನು ಕಳವು ಮಾಡಿರುವ ಘಟನೆ ಇತ್ತೀಚೆಗೆ ನಡೆದಿದೆ.
Vijaya Karnataka Web cash on the bike was stolen
ಬೈಕ್‌ನಲ್ಲಿಟ್ಟಿದ್ದ ದಾಖಲೆ ಸಮೇತ ನಗದು ಕಳವು


ಭದ್ರಾವತಿ ತಾಲೂಕಿನ ಬೂತನಗುಡಿ ನಿವಾಸಿ ಎಂ.ವಿ.ರಮೇಶ್‌ ಎಂಬುವವರೇ ದಾಖಲೆ ಕಳೆದುಕೊಂಡ ವ್ಯಕ್ತಿ. ಲೈಸನ್ಸ್‌ ನವೀಕರಣ ಮಾಡಿಸಲು ಬೈಕ್‌ನಲ್ಲಿ ಬಂದಿದ್ದ ಈತ ಬೈಕ್‌ನ್ನು ಡಿವಿಎಸ್‌ ಸರ್ಕಲ್‌ನಲ್ಲಿಟ್ಟು ಚಹ ಕುಡಿದು ಬರುವ ಹೊತ್ತಿಗೆ ಕಳ್ಳರು ಕೈಚಳಕ ತೋರಿಸಿದ್ದಾರೆ. ಬ್ಯಾಗ್‌ನಲ್ಲಿದ್ದ ದಾಖಲೆ ಹಾಗೂ 2 ಸಾವಿರ ರೂ. ಕಳವು ಮಾಡಲಾಗಿದೆ. ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ