ಆ್ಯಪ್ನಗರ

ಜಾತಿ ನಿಂದನೆ, ದೂರು ದಾಖಲು

ಹಣಗರೆ ಸೌಹಾರ್ದ ಧಾರ್ಮಿಕ ಕೇಂದ್ರದ ಸುತ್ತಲಿನ ಪರಿಸರ ಸ್ವಚ್ಛತೆ ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತಂತೆ ಮಾಳೂರು ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.

Vijaya Karnataka 19 Jul 2019, 5:00 am
ತೀರ್ಥಹಳ್ಳಿ : ಹಣಗರೆ ಸೌಹಾರ್ದ ಧಾರ್ಮಿಕ ಕೇಂದ್ರದ ಸುತ್ತಲಿನ ಪರಿಸರ ಸ್ವಚ್ಛತೆ ಕೆಲಸದಲ್ಲಿ ನಿರತರಾದ ಕಾರ್ಮಿಕರಿಗೆ ಜಾತಿನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತಂತೆ ಮಾಳೂರು ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.
Vijaya Karnataka Web caste abuse complaint lodging
ಜಾತಿ ನಿಂದನೆ, ದೂರು ದಾಖಲು


ಸ್ವಚ್ಛತೆ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕರನ್ನು ಕರೆದು ಜಾತಿ ಹೆಸರು ಹೇಳಿ ನಿಂದಿಸಿದ್ದಲ್ಲದೆ, ಅವಾಚ್ಯ ಶಬ್ದಗಳಿಂದ ಬೈಯ್ದ ಸಂಬಂಧ ಕಲ್ಲುಕೊಪ್ಪ ಗ್ರಾಮದ ಸುನಿಲ್‌ ಶೆಟ್ಟಿ ವಿರುದ್ಧ ಕಾರ್ಮಿಕರು ದೂರು ನೀಡಿದ್ದಾರೆ.

ನಿಮಗೆ ಇಲ್ಲಿ ಸ್ವಚ್ಛ ಕೆಲಸ ಮಾಡಲು ಹೇಳಿದವರಾರ‍ಯರು. ಇನ್ಮುಂದೆ ಕೆಲಸ ಮಾಡಿದರೆ ನಿಮ್ನನ್ನೆಲ್ಲಾ ಜೀವಂತ ಇರಲು ಬಿಡುವುದಿಲ್ಲ ಎಂದು ಜಾತಿ ಹೆಸರು ಹೇಳಿ ನಿಂದಿಸಿದ್ದಲ್ಲದೆ, ದೇವಸ್ಥಾನದ ಕಾಂಪೊಂಡು ಒಳಗೆ ಬರಬಾರದು. ದೇವಸ್ಥಾನ ಒಳಗೆ ಬಂದರೆ ಹುಷಾರ್‌ ಎಂದು ಎಚ್ಚರಿಸಿ ಸುನಿಲ್‌ ಶೆಟ್ಟಿ ಜೀವ ಬೆದರಿಕೆ ಒಡ್ಡಿದ ಎಂದು ಕಾರ್ಮಿಕರು ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ