ಆ್ಯಪ್ನಗರ

ಸಿಇಟಿ ಮಾಹಿತಿ ಕಾರ್ಯಾಗಾರ ಇಂದು

ಸಿಇಟಿ ದಾಖಲೆ ಪರಿಶೀಲನೆ ಕಾರ್ಯ ಜೂ. 6ರಿಂದ ಆರಂಭವಾಗಲಿದ್ದು, ಶ್ರೀ ಆದಿಚುಂಚನಗಿರಿ ಪಿಯು ಕಾಲೇಜ್‌ ಮತ್ತು ಪ್ರಗತಿ ಆಪಲ್‌ ಎಜ್ಯುಕೇಷನ್‌ ಸಹಯೋಗದಲ್ಲಿ ಜೂ.5ರಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

Vijaya Karnataka 5 Jun 2019, 5:00 am
ಶಿವಮೊಗ್ಗ: ಸಿಇಟಿ ದಾಖಲೆ ಪರಿಶೀಲನೆ ಕಾರ್ಯ ಜೂ. 6ರಿಂದ ಆರಂಭವಾಗಲಿದ್ದು, ಶ್ರೀ ಆದಿಚುಂಚನಗಿರಿ ಪಿಯು ಕಾಲೇಜ್‌ ಮತ್ತು ಪ್ರಗತಿ ಆಪಲ್‌ ಎಜ್ಯುಕೇಷನ್‌ ಸಹಯೋಗದಲ್ಲಿ ಜೂ.5ರಂದು ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
Vijaya Karnataka Web cet information workshop today
ಸಿಇಟಿ ಮಾಹಿತಿ ಕಾರ್ಯಾಗಾರ ಇಂದು


ಇಲ್ಲಿನ ಶ್ರೀ ಆದಿಚುಂಚನಗಿರಿ ಪಿಯು ಕಾಲೇಜಿನಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಕಾರ್ಯಾಗಾರದಲ್ಲಿ ಶ್ರೀ ಆದಿ ಚುಂಚನಗಿರಿ ಕಾಲೇಜು ಪ್ರಾಚಾರ್ಯ ಎಸ್‌.ವಿ. ಗುರುರಾಜ್‌ ಭಾಗವಹಿಸಲಿದ್ದಾರೆ.

ದಾಖಲೆ ಪರಿಶೀಲನೆ ನಂತರ, ಕಾಲೇಜು ಆಯ್ಕೆ ಪ್ರಕ್ರಿಯೆ, ಸೀಟ್‌ ಮ್ಯಾಟ್ರಿಕ್ಸ್‌ ಹೀಗೆ ಸಿಇಟಿಯ ವಿವಿಧ ಹಂತಗಳ ಕುರಿತು ಸಿಇಟಿ ನೋಡಲ್‌ ಅಧಿಕಾರಿ ಪ್ರೊ. ಜಿ.ಸಿ. ನಿರಂಜನ್‌ ಮಾಹಿತಿ ನೀಡಲಿದ್ದಾರೆ.

ವಿದ್ಯಾರ್ಥಿಗಳು, ಪೋಷಕರು ಮಾಹಿತಿ ಪಡೆದುಕೊಳ್ಳುವಂತೆ ಪ್ರಗತಿ ಆಪಲ್‌ಎಜ್ಯುಕೇಷನ್‌ನ ವಿಜಯಕುಮಾರ್‌ ತಿಳಿಸಿದ್ದಾರೆ. ಮಾಹಿತಿಗೆ ಮೊ.99804 38600 ಸಂಪರ್ಕಿಸಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ