ಆ್ಯಪ್ನಗರ

ಭದ್ರಾ ನದಿ ದಂಡೆಯಲ್ಲಿಸ್ವಚ್ಛತೆ

ನಗರಸಭೆಯು ಬುಧವಾರ ಗಾಂಧಿ ಜಯಂತಿಯಂದು ಹಳೇನಗರದ ಮಾಧವಚಾರ್‌ ವೃತ್ತ ಸಮೀಪದ ಭದ್ರಾ ನದಿ ದಂಡೆಯಲ್ಲಿಸಾಮೂಹಿಕ ಸ್ವಚ್ಛತೆ ಕಾರ‍್ಯಕ್ರಮ ಏರ್ಪಡಿಸಿತ್ತು.

Vijaya Karnataka 3 Oct 2019, 5:00 am
ಭದ್ರಾವತಿ: ನಗರಸಭೆಯು ಬುಧವಾರ ಗಾಂಧಿ ಜಯಂತಿಯಂದು ಹಳೇನಗರದ ಮಾಧವಚಾರ್‌ ವೃತ್ತ ಸಮೀಪದ ಭದ್ರಾ ನದಿ ದಂಡೆಯಲ್ಲಿಸಾಮೂಹಿಕ ಸ್ವಚ್ಛತೆ ಕಾರ‍್ಯಕ್ರಮ ಏರ್ಪಡಿಸಿತ್ತು.
Vijaya Karnataka Web 2BDVT3_46

ಅಂದು ಬೆಳಗ್ಗೆ 6.30ಕ್ಕೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿಯು ಸೇನಾ ಪಡೆಯಂತೆ ಸ್ವಚ್ಛತೆಗೆ ನದಿ ಪಾತ್ರಕ್ಕಿಳಿದರು. ನಗರದ ವರ್ತಕರ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಪ್ರಮುಖರು ಸಾಥ್‌ ನೀಡಿ ಸಹಕರಿಸಿದರು. ಪೌರಾಯುಕ್ತ ಮನೋಹರ್‌ ಸ್ವಚ್ಛತೆಯಲ್ಲಿಭಾಗಿಯಾಗಿದ್ದ ಮುಖಂಡರು ಹಾಗೂ ಸಾರ್ವಜನಿಕರಿಗೆ ಅಭಿನಂದಿಸಿದರು. ಈ ಸಂದರ್ಭ ಅಧಿಕಾರಿಗಳಾದ ರುದ್ರೇಗೌಡ, ರಾಜಕುಮಾರ್‌, ಮಹಮದ್‌ ಅಲಿ, ರಾಘವೇಂದ್ರ, ಮುಖಂಡರಾದ ರವಿಕುಮಾರ್‌, ಗಿರೀಶ್‌, ನರಸಿಂಹಚಾರ್‌, ಉಪನ್ಯಾಸಕ ಚಂದ್ರಪ್ಪ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ