ಆ್ಯಪ್ನಗರ

ಹೆಬ್ಬಾವನ್ನೇ ನುಂಗಲು ಬಾಯ್ದೆರೆದ ಕಾಳಿಂಗ!

ಪಶ್ಚಿಮಘಟ್ಟ ಶ್ರೇಣಿಯ ಆಗುಂಬೆ ಭಾಗ ಪ್ರಾಕೃತಿಕ ವಿಸ್ಮಯದ ಕ್ಷಣಗಳಿಗೆ ಅನೇಕ ಬಾರಿ ಸಾಕ್ಷಿ ಆಗುತ್ತಲೇ ಇರುತ್ತದೆ. ಇಂತಹ ಮೊತ್ತೊಂದು ವಿಸ್ಮಯ ಸೋಮವಾರ ಸಂಜೆ ಗುಡ್ಡೇಕೇರಿ ಗ್ರಾಮ ವ್ಯಾಪ್ತಿಯ ಹೊಸೂರಲ್ಲಿ ಕಂಡುಬಂತು.

Vijaya Karnataka 10 Apr 2019, 5:00 am
ತೀರ್ಥಹಳ್ಳಿ : ಪಶ್ಚಿಮಘಟ್ಟ ಶ್ರೇಣಿಯ ಆಗುಂಬೆ ಭಾಗ ಪ್ರಾಕೃತಿಕ ವಿಸ್ಮಯದ ಕ್ಷಣಗಳಿಗೆ ಅನೇಕ ಬಾರಿ ಸಾಕ್ಷಿ ಆಗುತ್ತಲೇ ಇರುತ್ತದೆ. ಇಂತಹ ಮೊತ್ತೊಂದು ವಿಸ್ಮಯ ಸೋಮವಾರ ಸಂಜೆ ಗುಡ್ಡೇಕೇರಿ ಗ್ರಾಮ ವ್ಯಾಪ್ತಿಯ ಹೊಸೂರಲ್ಲಿ ಕಂಡುಬಂತು.
Vijaya Karnataka Web BNG-SMR-9TTH4


ಬೃಹತ್‌ ಗಾತ್ರದ ಹೆಬ್ಬಾವನ್ನು ಕಾಳಿಂಗಸರ್ಪ ನುಂಗುತ್ತಿದ್ದ ಕ್ಷಣಗಳನ್ನು ಜನರು ಕಂಡರು. ಹೆಬ್ಬಾವಿನ ಬಾಲದ ಕಡೆಯಿಂದ ಅರ್ಧ ದೇಹವನ್ನು ನುಂಗಿದ ನಂತರ ಪೂರ್ಣ ನುಂಗಲು ಕಾಳಿಂಗ ಸರ್ಪ ಹೆಣಗಾಡಿತು. ಜನರು ಆತಂಕದಲ್ಲೇ ಈ ವೈಚಿತ್ರ್ಯವನ್ನು ವೀಕ್ಷಿಸಿದರು. ಅಷ್ಟರಲ್ಲೇ ಕತ್ತಲಾಗಿದ್ದರಿಂದ ಮುಂದೇನಾಯಿತೆಂದು ಗೊತ್ತಾಗಲಿಲ್ಲ ಎಂದು ಗ್ರಾಮಸ್ಥರು 'ವಿಜಯ ಕರ್ನಾಟಕ'ಕ್ಕೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ