ಆ್ಯಪ್ನಗರ

ನಿರಂತರ ಜ್ಞಾನ ಸಂಪಾದನೆ ಬೆಳಕಿನಹಬ್ಬ

ಮನುಷ್ಯ ಉಳಿದ ಜೀವಿಗಿಂತ ಭಿನ್ನ. ಜೀವನದುದ್ದಕ್ಕೂ ಜ್ಞಾನ ಗಳಿಸುತ್ತಾ ಸಾಗಬೇಕು. ಜ್ಞಾನ ಗಳಿಕೆಯೇ ನಿಜವಾದ ಬೆಳಕಿನ ಉತ್ಸವ ಎಂದು ಆಚಾಪುರ ಗ್ರಾ.ಪಂ. ಪಿಡಿಒ ಹನುಮಂತಪ್ಪ ಹೇಳಿದರು.

Vijaya Karnataka 7 Nov 2019, 10:50 pm
ಆನಂದಪುರಂ: ಮನುಷ್ಯ ಉಳಿದ ಜೀವಿಗಿಂತ ಭಿನ್ನ. ಜೀವನದುದ್ದಕ್ಕೂ ಜ್ಞಾನ ಗಳಿಸುತ್ತಾ ಸಾಗಬೇಕು. ಜ್ಞಾನ ಗಳಿಕೆಯೇ ನಿಜವಾದ ಬೆಳಕಿನ ಉತ್ಸವ ಎಂದು ಆಚಾಪುರ ಗ್ರಾ.ಪಂ. ಪಿಡಿಒ ಹನುಮಂತಪ್ಪ ಹೇಳಿದರು.
Vijaya Karnataka Web continuous knowledge editing
ನಿರಂತರ ಜ್ಞಾನ ಸಂಪಾದನೆ ಬೆಳಕಿನಹಬ್ಬ

ಅವರು ಮುರುಘಾಮಠ ಗ್ರಾಮ ದಲ್ಲಿರುವ ಮುರುಘರಾಜೇಂದ್ರ ಮಹಾ ಸಂಸ್ಥಾನ ಮಠ ದಲ್ಲಿಮಂಗಳವಾರ ನಡೆದ 522ನೇ ಮಾಸಿಕ ಶಿವಾನುಭವಗೋಷ್ಠಿ ಯಲ್ಲಿಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರಪಂಚ ಇಂದು ಶರವೇಗದಲ್ಲಿಮುನ್ನಡೆಯುತ್ತಿದೆ. ಜ್ಞಾನ ಗಳಿಕೆಯಲ್ಲಿಹಿಂದೆ ಬಿದ್ದರೆ ಬದುಕಲ್ಲಿಸೋಲನ್ನನು ಭವಿಸುತ್ತೇವೆ. ವಿದ್ಯಾರ್ಥಿಗಳು ಸದಾ ಕ್ರಿಯಾಶೀಲ ಮನೋಭಾವದಿಂದ ಕಲಿಕೆ ಯಲ್ಲಿಮುನ್ನಡೆಯ ಬೇಕೆಂದರು.
ಅಧ್ಯಕ್ಷತೆ ವಹಿಸಿದ್ದ ಕಪ್ಪನಹಳ್ಳಿ ಶಿವಯೋಗ ಮಂದಿರದ ಶ್ರೀರೇವಣಸಿದ್ಧ ಮಹಾಸ್ವಾಮಿ ಗಳು ಮಾತನಾಡಿ, ಸಮಾಜದ ಒಳಿತಿಗೆ ಸದಾ ಚಿಂತಿಸುವ ಗುಣ ಬೆಳೆಸಿಕೊಳ್ಳ ಬೇಕೆಂದರು. ಸಾನ್ನಿಧ್ಯ ವಹಿಸಿದ್ದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾ ಸ್ವಾಮಿಗಳು ಆಶೀರ್ವಚನ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ