ಸೊರಬ: ಬೆಳೆಗೆ ನೀರು ಹಾಯಿಸಲು ಬೋರ್ವೆಲ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶದಿಂದ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೆಸರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಬಸವರಾಜ್ ಕವಲರ್(42)ಮೃತಪಟ್ಟ ದುದೈರ್ವಿ. ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಬಸವರಾಜ್ ಅವರು ರೈತರಾಗಿದ್ದು ಭತ್ತದ ಮಡಿ ಮಾಡುವುದಕ್ಕಾಗಿ ನೀರು ಹಾಯಿಸಲು ಮುಂಜಾನೆ ಜಮೀನಿನಲ್ಲಿರುವ ಬೋರ್ವೆಲ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬದವರ ರೋದನೆ ಮುಗಿಲು ಮುಟ್ಟುವಂತಿತ್ತು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿದ್ಯುತ್ ಸ್ಪರ್ಶ: ರೈತ ಸಾವು
ಬೆಳೆಗೆ ನೀರು ಹಾಯಿಸಲು ಬೋರ್ವೆಲ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶದಿಂದ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೆಸರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಬಸವರಾಜ್ ಕವಲರ್(42)ಮೃತಪಟ್ಟ ದುದೈರ್ವಿ.
Vijaya Karnataka 22 Jul 2019, 5:00 am
ಸೊರಬ: ಬೆಳೆಗೆ ನೀರು ಹಾಯಿಸಲು ಬೋರ್ವೆಲ್ ಆನ್ ಮಾಡುವ ವೇಳೆ ವಿದ್ಯುತ್ ಸ್ಪರ್ಶದಿಂದ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಹೆಸರಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಬಸವರಾಜ್ ಕವಲರ್(42)ಮೃತಪಟ್ಟ ದುದೈರ್ವಿ. ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಬಸವರಾಜ್ ಅವರು ರೈತರಾಗಿದ್ದು ಭತ್ತದ ಮಡಿ ಮಾಡುವುದಕ್ಕಾಗಿ ನೀರು ಹಾಯಿಸಲು ಮುಂಜಾನೆ ಜಮೀನಿನಲ್ಲಿರುವ ಬೋರ್ವೆಲ್ ಆನ್ ಮಾಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬದವರ ರೋದನೆ ಮುಗಿಲು ಮುಟ್ಟುವಂತಿತ್ತು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.