ಆ್ಯಪ್ನಗರ

ಚೆಸ್‌ನಲ್ಲಿದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಮೇಲುಗೈ

ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿನಡೆದ ರಾಜ್ಯಮಟ್ಟದ 14ರಿಂದ 17ವರ್ಷದೊಳಗಿನ ಬಾಲಕ ಬಾಲಕಿಯರ ಚೆಸ್‌ ಪಂದ್ಯಾವಳಿಯಲ್ಲಿದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಮೇಲುಗೈ ಸಾಧಿಸಿವೆ.

Vijaya Karnataka 25 Oct 2019, 5:00 am
ಶಿವಮೊಗ್ಗ: ನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿನಡೆದ ರಾಜ್ಯಮಟ್ಟದ 14ರಿಂದ 17ವರ್ಷದೊಳಗಿನ ಬಾಲಕ ಬಾಲಕಿಯರ ಚೆಸ್‌ ಪಂದ್ಯಾವಳಿಯಲ್ಲಿದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಮೇಲುಗೈ ಸಾಧಿಸಿವೆ.
Vijaya Karnataka Web 24GANESH5_46


14ವರ್ಷದ ಬಾಲಕಿಯರ ವಿಭಾಗದಲ್ಲಿರಾಷ್ಟ್ರಮಟ್ಟಕ್ಕೆ ಮಂಗಳೂರಿನ ಸುಷ್ಮಿತಾ ಶರ್ಮ, ಉಡುಪಿಯ ಯಶಸ್ವಿನಿ, ಛಾಯಾ ಸಿ.ಪೂಜಾರಿ, ಮೈಸೂರಿನ ಅನಘ, ಉಡುಪಿಯ ಶಾನ್ವಿ ಎಸ್‌. ಬಲ್ಲಾಳ್‌ ಆಯ್ಕೆಯಾಗಿದ್ದು, ಮಂಡ್ಯದ ಯಶಸ್ವಿನಿ ಎಸ್‌.ಕಿರಣ್‌ ಕಾಯ್ದಿರಿಸಿದ್ದಾರೆ.

17ವರ್ಷದ ಬಾಲಕರ ವಿಭಾಗದಲ್ಲಿಮಂಗಳೂರಿನ ಸ್ವಾತಿಕ್‌ ಶಿವಾನಂದ, ಚಿರಾಗ್‌ ಮುದ್ರಾಜೈ, ಕೊಡಗಿನ ರಜತ್‌ ಗುರುರಾಜ್‌, ಬೆಂಗಳೂರಿನ ವಿಷ್ಣು ಶ್ರೀಧರ್‌, ಉಡುಪಿಯ ಸ್ವಾತಿಕ್‌ ಪ್ರಭು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ತರುಣ್‌ ಕಾಯ್ದಿರಿಸಿದ ಸ್ಥಾನದಲ್ಲಿದ್ದಾರೆ. 17 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿಮಂಗಳೂರಿನ ದೀಪ್ತಿ, ಲಕ್ಷಿತ್ರ್ಮೕ, ಶುಭಪ್ರಭ, ಮಂಡ್ಯದ ಮೇಘನಾ, ಮಂಗಳೂರಿನ ಶುಭಾಶ್ರೀ, ಸೃಜನಾ ಸಿ.ಬಂಡಾರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಕೊಡಗಿನ ಸ್ನೇಹ ಶ್ರೀ ಕಾಯ್ದಿರಿಸಿದ ಸ್ಥಾನದಲ್ಲಿದ್ದಾರೆ.

ಗುರುವಾರ ನಡೆದ ಸಮಾರೋಪದಲ್ಲಿಆದಿಚುಂಚನಗಿರಿ ಮಠದ ಶ್ರೀ ಸತ್‌ಕೀರ್ತಿನಾಥ ಸ್ವಾಮೀಜಿ ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿಸಂಸ್ಥೆಯ ಪ್ರಾಂಶುಪಾಲರಾದ ನಂದರಾವ್‌, ವ್ಯವಸ್ಥಾಪಕರಾದ ಅಮೀಷ್‌, ಹಾಲಪ್ಪ, ನಿರಂಜನ್‌, ರಮೇಶ್‌ ಇತರರಿದ್ದರು.

---------
14ವರ್ಷದ ಬಾಲಕರ ವಿಭಾಗದಲ್ಲಿಮೈಸೂರಿನ ಎಂ.ಜಿ.ಪ್ರಮಿತ್‌, ಉಡುಪಿಯ ನಿಶಾಂತ್‌ ಡಿಸೋಜ, ಮಂಗಳೂರಿನ ದೃವ, ಧಾರವಾಡದ ಸಚಿನ್‌ ಪೈ, ಮೈಸೂರಿನ ಕಾರ್ತಿಕ್‌ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದು, ಶಿವಮೊಗ್ಗದ ಜಿ.ಎಸ್‌.ನಿಹಾರ್‌ ಕಾಯ್ದಿರಿಸಿದ ಸ್ಥಾನದಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ