ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ಸಾಮಗ್ರಿ ವಿತರಣೆ

ನಗರದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ ಬೆಳಗಾವಿಯ ನೆರೆಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.

Vijaya Karnataka 23 Aug 2019, 5:00 am
ಶಿವಮೊಗ್ಗ: ನಗರದ ಕೃಷಿ ಕಾಲೇಜಿನ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ ಬೆಳಗಾವಿಯ ನೆರೆಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು.
Vijaya Karnataka Web SMG-2208-2-15-22SMG4


ಮಹಾವಿದ್ಯಾಲಯದ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಕೃಷಿ ಅಧಿಕಾರಿಗಳ ಸಹಾಯದೊಂದಿಗೆ ಬೆಳಗಾವಿ ಜಿಲ್ಲೆಯ ಜತ್ರಾಟ್‌, ಯಮಗರ್ನಿ ಮತ್ತು ಕೂಡ್ನಿ ಹಳ್ಳಿಗಳಲ್ಲಿರುವ ನೂರು ಕುಟುಂಬಗಳಿಗೆ ಸಾಮಾಗ್ರಿಗಳನ್ನು ನೀಡಿದರು.

ತೊಗರಿ ಬೇಳೆ, ಸೊಳ್ಳೆ ಬತ್ತಿ, ಕಸ ಪೊರಕೆ, ಅಡುಗೆಎಣ್ಣೆ, ಸಾಬೂನು, ಟವೆಲ್‌, ಪೇಶ್ಟ, ಟಾರ್ಚ್‌, ಬೆಂಕಿ, ಪೊಟ್ಟಣ, ಕೊಬ್ಬರಿಎಣ್ಣೆ, ಕೈ ಚೀಲಗಳನ್ನು ವಿತರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ