ಆ್ಯಪ್ನಗರ

ಕೋಣಂದೂರು ಬೃಹನ್ಮಠಕ್ಕೆ 1ಲಕ್ಷ ರೂ ದೇಣಿಗೆ

ಕೆಂಜಿಗಾಪುರದಲ್ಲಿವೀರಶೈವ ಸಮಾಜ ಬಾಂಧವರು ಕೊಣಂದೂರಿನ ಬೃಹನ್ಮಠದಲ್ಲಿನೂತನವಾಗಿ ನಿರ್ಮಿಸುತ್ತಿರುವ ಗದ್ದುಗೆ ಅಭಿವೃದ್ಧಿಗೆ ರೂ.1 ಲಕ್ಷ ಕಾಣಿಕೆಯಾಗಿ ಸಮರ್ಪಿಸಿದರು. ಕೆಂಜಗಾಪುರದ ವೀರಭದ್ರೇಶ್ವರ ದೇವಾಲಯಕ್ಕೆ ಶ್ರಾವಣ ಮಾಸದ ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಹಣ ಸಲ್ಲಿಸಿದರು.

Vijaya Karnataka 31 Aug 2019, 5:00 am
ಆನಂದಪುರಂ: ಕೆಂಜಿಗಾಪುರದಲ್ಲಿವೀರಶೈವ ಸಮಾಜ ಬಾಂಧವರು ಕೊಣಂದೂರಿನ ಬೃಹನ್ಮಠದಲ್ಲಿನೂತನವಾಗಿ ನಿರ್ಮಿಸುತ್ತಿರುವ ಗದ್ದುಗೆ ಅಭಿವೃದ್ಧಿಗೆ ರೂ.1 ಲಕ್ಷ ಕಾಣಿಕೆಯಾಗಿ ಸಮರ್ಪಿಸಿದರು. ಕೆಂಜಗಾಪುರದ ವೀರಭದ್ರೇಶ್ವರ ದೇವಾಲಯಕ್ಕೆ ಶ್ರಾವಣ ಮಾಸದ ಪೂಜಾ ಕಾರ್ಯಕ್ಕೆ ಆಗಮಿಸಿದ್ದ ಬೃಹನ್ಮಠದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ಹಣ ಸಲ್ಲಿಸಿದರು.
Vijaya Karnataka Web donation of rs 1 lakh to koondur brihanmath
ಕೋಣಂದೂರು ಬೃಹನ್ಮಠಕ್ಕೆ 1ಲಕ್ಷ ರೂ ದೇಣಿಗೆ


ಈ ಸಂದರ್ಭಕೆಂಜಗಾಪುರ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಹಾಲಸ್ವಾಮಿ ಗೌಡ, ಪದಾಧಿಕಾರಿಗಳಾದ ಶಾಂತಕುಮಾರ್‌ ಆಚಾಪುರ, ಸುರೇಶ್‌ಗೌಡ, ಹಾಲಪ್ಪ, ನಿಜಲಿಂಗಪ್ಪ, ನಾಗರಾಜ್‌, ಕೇಶವ, ನಟರಾಜ್‌ ಹಾಗೂ ಶ್ರೀಮಲ್ಲಿಕಾರ್ಜುನ ಯುವಕ ಸಂಘದ ಸದಸ್ಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ