ಆ್ಯಪ್ನಗರ

ವೀರ ಯೋಧ ಗುರು ಪತ್ನಿಗೆ ದೇಣಿಗೆ

ಪಟ್ಟಣದ ವಿವಿಧ ಸಂಘಟನೆಗಳು ತಾಲೂಕಿನ ಜನತೆಯಿಂದ ವೀರಯೋಧರ ಸ್ಮರಣಾರ್ಥ ಸಂಗ್ರಹಿಸಿದ ದೇಣಿಗೆಯನ್ನು ಇತ್ತೀಚೆಗೆ ಮಂಡ್ಯ ಜಿಲ್ಲೆಯ ವೀರಯೋಧನ ಧರ್ಮಪತ್ನಿಗೆ ಸಮರ್ಪಿಸಿದ್ದಾರೆ.

Vijaya Karnataka 2 Mar 2019, 5:00 am
ಶಿಕಾರಿಪುರ: ಪಟ್ಟಣದ ವಿವಿಧ ಸಂಘಟನೆಗಳು ತಾಲೂಕಿನ ಜನತೆಯಿಂದ ವೀರಯೋಧರ ಸ್ಮರಣಾರ್ಥ ಸಂಗ್ರಹಿಸಿದ ದೇಣಿಗೆಯನ್ನು ಇತ್ತೀಚೆಗೆ ಮಂಡ್ಯ ಜಿಲ್ಲೆಯ ವೀರಯೋಧನ ಧರ್ಮಪತ್ನಿಗೆ ಸಮರ್ಪಿಸಿದ್ದಾರೆ.
Vijaya Karnataka Web SMR-1SKP 1

ದಿಲ್‌ ಹೈ ಇಂಡಿಯಾ ಟೀಮ್‌, ಏಕಲವ್ಯ ಜುಡೋ ಕ್ಲಬ್‌, ಸವಿತಾ ಸಮಾಜ ಸಂಘದ ಸದಸ್ಯರಾದ ಮಂಜುನಾಥ್‌, ನಾಗು ಜೆಕೆಪಿ, ರಾಜು, ಬಂಗಾರು ಮತ್ತಿತರರು ಮಂಡ್ಯ ತಾಲೂಕಿನ ಕೆ.ಆರ್‌. ದೊಡ್ಡಿಪುರದಲ್ಲಿ ಇತ್ತೀಚೆಗೆ ವೀರಯೋಧನ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯೋಧನ ಧರ್ಮಪತ್ನಿ ಹಾಗೂ ಮಕ್ಕಳಿಗೆ ಸಾಂತ್ವಾನ ಹೇಳಿ ತಾಲೂಕಿನ ಜನತೆಯಿಂದ ಸಂಗ್ರಹಿಸಿದ 25,121 ಹಣವನ್ನು ಕುಟುಂಬಕ್ಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ