ಆ್ಯಪ್ನಗರ

ಶ್ರೀಚಾರಿತ್ರ ಶುದ್ಧಿ ವಿಧಾನಕ್ಕೆ ಚಾಲನೆ

ಶ್ರೀಕ್ಷೇತ್ರ ಹೊಂಬುಜದ ಭಗವಾನ್‌ ಶ್ರೀಪಾಶ್ರ್ವನಾಥ ಸ್ವಾಮಿ ಮತ್ತು ಶ್ರೀಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿಪ್ರಥಮ ಬಾರಿಗೆ ಶ್ರೀ ಚಾರಿತ್ರ ಶುದ್ಧಿ ವಿಧಾನಕ್ಕೆ ಬುಧವಾರ ಧ್ವಜಾರೋಹಣ ದೊಂದಿಗೆ ಜಾಲನೆ ನೀಡಲಾಯಿತು.

Vijaya Karnataka 14 Nov 2019, 5:00 am
ರಿಪ್ಪನ್‌ಪೇಟೆ: ಶ್ರೀಕ್ಷೇತ್ರ ಹೊಂಬುಜದ ಭಗವಾನ್‌ ಶ್ರೀಪಾಶ್ರ್ವನಾಥ ಸ್ವಾಮಿ ಮತ್ತು ಶ್ರೀಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿಪ್ರಥಮ ಬಾರಿಗೆ ಶ್ರೀ ಚಾರಿತ್ರ ಶುದ್ಧಿ ವಿಧಾನಕ್ಕೆ ಬುಧವಾರ ಧ್ವಜಾರೋಹಣ ದೊಂದಿಗೆ ಜಾಲನೆ ನೀಡಲಾಯಿತು.
Vijaya Karnataka Web driving to sricharitra shuddhi method
ಶ್ರೀಚಾರಿತ್ರ ಶುದ್ಧಿ ವಿಧಾನಕ್ಕೆ ಚಾಲನೆ

ಬಾಲಾ ಚಾರ್ಯ ಶ್ರೀ ಪಾವನಕೀರ್ತಿ ಮಹಾ ರಾಜ ರು, ಆರ್ಯಿಕಾ ಶ್ರೀ105 ಶಿವಮತಿ ಮಾತಾ ಜಿ, ಆರ್ಯಿಕಾ ಶ್ರೀ 105 ಸೌರಭ ಮತಿ ಮಾತಾಜಿ ಮತ್ತು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿಇಂದ್ರಪ್ರತಿಷ್ಠೆ, ಕಂಕಣ ಬಂಧ, ಪಂಚಾಮೃತ ಅಭಿಷೇಕ, ಪೀಠ ಯಂತ್ರ ಆರಾಧನೆ, ಧ್ವಜಾರೋಹಣ, ಮಂಟಪ ವೇದಿ ಪ್ರತಿಷ್ಠಾ, ಪಂಚಕುಂಭ ವಿನ್ಯಾಸ ಪೂಜೆ ನೆರವೇರಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ