ಆ್ಯಪ್ನಗರ

ಎಸ್‌ಎವಿ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ

ನಗರಸಭೆ, ಜೈನ್‌ ಸಮಾಜ ಹಾಗು ನ್ಯೂಟೌನ್‌ ಎಸ್‌ಎವಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.

Vijaya Karnataka 26 Jun 2019, 5:00 am
ಭದ್ರಾವತಿ: ನಗರಸಭೆ, ಜೈನ್‌ ಸಮಾಜ ಹಾಗು ನ್ಯೂಟೌನ್‌ ಎಸ್‌ಎವಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಂದ ಮಂಗಳವಾರ ವಿಶ್ವ ಪರಿಸರ ದಿನಾಚರಣೆ ನಡೆಯಿತು.
Vijaya Karnataka Web environment day by sav students
ಎಸ್‌ಎವಿ ವಿದ್ಯಾರ್ಥಿಗಳಿಂದ ಪರಿಸರ ದಿನಾಚರಣೆ


ನೂರಾರು ವಿದ್ಯಾರ್ಥಿಗಳು ಹಳೇನಗರದ ಜೈನ ಮಂದಿರದಿಂದ ಜಾಥಾದ ಮೂಲಕ ಮಾಧವಚಾರ್‌ ವೃತ್ತ, ರಂಗಪ್ಪವೃತ್ತದ ಮೂಲಕ ಜೈನ್‌ ಸಮಾಜದ ರುದ್ರಭೂಮಿಗೆ ತೆರಳಿ ನೂರಾರು ಸಸಿಗಳನ್ನು ನೆಟ್ಟು ಪರಿಸರ ದಿನಾಚರಣೆ ಆಚರಿಸಿದರು.

ಈ ಸಂದರ್ಭ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್‌.ಬಿ.ರವಿಕುಮಾರ್‌, ನಗರಸಭೆ ಪರಿಸರ ಎಂಜಿನಿಯರ್‌ ರುದ್ರೇಗೌಡ, ಆರೋಗ್ಯ ನಿರೀಕ್ಷ ಕ ರಾಘವೇಂದ್ರ, ಎಸ್‌ಎವಿ ಕಾಲೇಜು ಆಡಳಿತ ಮಂಡಳಿಯ ಜಗದೀಶ್‌, ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ಹಾಗು ಸಿಬ್ಬಂದಿ, ಜೈನ್‌ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ