ಆ್ಯಪ್ನಗರ

ಹುಲ್ಲು ಗೊಣವೆಗೆ ಬೆಂಕಿ: ನಷ್ಟ

ಸಮೀಪದ ಬಳ್ಳೀಬೈಲು ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರ ಬಳಿ ಹುಲ್ಲುಗೊಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಸಂಜೆ ನಡೆದಿದೆ.

Vijaya Karnataka 19 Feb 2019, 5:00 am
ಆನಂದಪುರಂ: ಸಮೀಪದ ಬಳ್ಳೀಬೈಲು ಗ್ರಾಮದ ಸರಕಾರಿ ಶಾಲೆಯ ಸಮೀಪದ ಮನೆಯೊಂದರ ಬಳಿ ಹುಲ್ಲುಗೊಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ಸೋಮವಾರ ಸಂಜೆ ನಡೆದಿದೆ.
Vijaya Karnataka Web fire to the grass muddy loss
ಹುಲ್ಲು ಗೊಣವೆಗೆ ಬೆಂಕಿ: ನಷ್ಟ


ಹೊಸೂರು ಗ್ರಾ.ಪಂ.ಸದಸ್ಯೆ ಭುವನೇಶ್ವರಿ ಅವರಿಗೆ ಸೇರಿದ ಹುಲ್ಲು ಗೊಣವೆ ಇದು. ಘಟನೆಯಿಂದ ಸುಮಾರು ರೂ. ಲಕ್ಷ ಕ್ಕೂ ಅಧಿಕ ಮೌಲ್ಯದ ಹುಲ್ಲು ಸುಟ್ಟುಹೋಗಿದೆ. ಸಾಗರದ ಅಗ್ನಿ ಶಾಮಕ ದಳಕ್ಕೆ ದೂರವಾಣಿ ಮೂಲಕ ವಿಷಯ ತಿಳಿಸಲಾಗಿತ್ತು. ಫೈರ್‌ ಎಂಜಿನ್‌ ಬರುವುದರೊಳಗೆ ಬೆಂಕಿ ಕೆನ್ನಾಲಿಗೆಗೆ ಬಹುತೇಕ ಹುಲ್ಲಿನ ರಾಶಿ ಭಸ್ಮವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ