ಆ್ಯಪ್ನಗರ

ರಕ್ತಸಿಕ್ತ ಕಾಡಾನೆ ದರ್ಶನ, ಗ್ರಾಮಸ್ಥರ ಆತಂಕ

ತಾಲೂಕಿನ ಆಗುಂಬೆ ಬಳಿಯ ಅಗಸರಕೋಣೆ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಬೃಹತ್‌ ಗಾತ್ರದ ಕಾಡಾನೆ ಕಂಡುಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

Vijaya Karnataka 4 Jun 2019, 5:00 am
ತೀರ್ಥಹಳ್ಳಿ : ತಾಲೂಕಿನ ಆಗುಂಬೆ ಬಳಿಯ ಅಗಸರಕೋಣೆ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಮಧ್ಯಾಹ್ನದ ಬಳಿಕ ಬೃಹತ್‌ ಗಾತ್ರದ ಕಾಡಾನೆ ಕಂಡುಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
Vijaya Karnataka Web SMG-0306-2-15-03 TTH ELIPHANT


ಆನೆ ಗ್ರಾಮಸ್ಥರಿಗೆ ಕಾಣುವ ಸ್ವಲ್ಪ ಹೊತ್ತಿಗೆ ಮೊದಲು ಸಮೀಪದ ಅರಣ್ಯದಲ್ಲಿ ಆನೆ ಮತ್ತು ಹುಲಿಯ ತೀವ್ರ ಕಿರುಚಾಟ ಕೇಳಿಬಂದಿದ್ದು ಗ್ರಾಮಸ್ಥರು ಬೆಚ್ಚಿಬೀಳುವಂತಾಗಿತ್ತು. ಕಾಡಾನೆಯ ದಂತ, ಸೊಂಡಿಲು, ಕಾಲು ಭಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿದ್ದು, ಅರಣ್ಯದಲ್ಲಿ ಆನೆ, ಹುಲಿ ಕಾದಾಟ ನಡೆದಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ಹುಲಿಯ ಇರುವಿಕೆ ಜನರಿಗೆ ಕಂಡುಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ