ಆ್ಯಪ್ನಗರ

ವೈಭವದ ಕರಗ ಮಹೋತ್ಸವ

ನಗರದ ನ್ಯೂಟೌನ್‌ ಶ್ರೀಮಾರಿಯಮ್ಮ ದೇವಸ್ಥಾನದಲ್ಲಿ ಭಾನುವಾರ ವೈಭವದಿಂದ ಕರಗ ಮಹೋತ್ಸವ ನೆರವೇರಿತು. ಬೆಳಗ್ಗೆ ಶ್ರೀದೇವಿಗೆ ಎಳನೀರು ಅಭಿಷೇಕ ಮತ್ತು 108 ಕಳಶ ಸಹಿತ ಬ್ರಹ್ಮಕಲಶ ಹಾಗೂ ಪೂಜೆ, ಮಧ್ಯಾಹ್ನ 1ಕ್ಕೆ ಶಕ್ತಿ ಕರಗ ಸ್ಥಾಪನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸಂಜೆ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಶ್ರೀ ದೇವಿಯನ್ನು ರಥದಲ್ಲಿ ಮಂಗಳವಾದ್ಯಗಳೊಂದಿಗೆ ರಾಜಬೀದಿ ಉತ್ಸವದಲ್ಲಿ ತರಲಾಯಿತು.

Vijaya Karnataka 14 May 2019, 5:00 am
ಭದ್ರಾವತಿ: ನಗರದ ನ್ಯೂಟೌನ್‌ ಶ್ರೀಮಾರಿಯಮ್ಮ ದೇವಸ್ಥಾನದಲ್ಲಿ ಭಾನುವಾರ ವೈಭವದಿಂದ ಕರಗ ಮಹೋತ್ಸವ ನೆರವೇರಿತು. ಬೆಳಗ್ಗೆ ಶ್ರೀದೇವಿಗೆ ಎಳನೀರು ಅಭಿಷೇಕ ಮತ್ತು 108 ಕಳಶ ಸಹಿತ ಬ್ರಹ್ಮಕಲಶ ಹಾಗೂ ಪೂಜೆ, ಮಧ್ಯಾಹ್ನ 1ಕ್ಕೆ ಶಕ್ತಿ ಕರಗ ಸ್ಥಾಪನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು. ಸಂಜೆ ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡ ಶ್ರೀ ದೇವಿಯನ್ನು ರಥದಲ್ಲಿ ಮಂಗಳವಾದ್ಯಗಳೊಂದಿಗೆ ರಾಜಬೀದಿ ಉತ್ಸವದಲ್ಲಿ ತರಲಾಯಿತು.
Vijaya Karnataka Web SMR-12BDVT4


ಹರಕೆ ಹೊತ್ತ ನೂರಾರು ಭಕ್ತರು ಕೆನ್ನೆ, ನಾಲಿಗೆ ಹಾಗೂ ಬೆನ್ನಿಗೆ ಕಬ್ಬಿಣದ ಸಲಾಕೆ ಚುಚ್ಚಿಸಿಕೊಂಡು ತಮ್ಮ ಇಷ್ಟಾರ್ಥ ಪೂರೈಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ