ಆ್ಯಪ್ನಗರ

ಧಾರಾಕಾರ ಮಳೆ

ಹೊಸಗುಂದ ವ್ಯಾಪ್ತಿಯಲ್ಲಿಸೋಮವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಸುಮಾರು 1.20 ರಿಂದ 2.15 ರವರೆಗೂ ಮಳೆಯಾಗಿದೆ.

Vijaya Karnataka 24 Sep 2019, 5:00 am
ಆನಂದಪುರಂ: ಹೊಸಗುಂದ ವ್ಯಾಪ್ತಿಯಲ್ಲಿಸೋಮವಾರ ಮಧ್ಯಾಹ್ನ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಸುಮಾರು 1.20 ರಿಂದ 2.15 ರವರೆಗೂ ಮಳೆಯಾಗಿದೆ. ಹೊಸಗುಂದ, ಜಂಬೆಕೊಪ್ಪ, ನೇದರವಳ್ಳಿ, ಐಗಿನಬೈಲು, ಹೊನಗೋಡು, ಮಾದರಸನಕೊಪ್ಪ ಇತರ ಗ್ರಾಮಗಳಲ್ಲಿಮಳೆಯಾಗಿದೆ. ಹೊಸಗುಂದದಲ್ಲಿಜಿಲ್ಲಾಮಕ್ಕಳ ಸಾಹಿತ್ಯ ಸಮ್ಮೇಳನ ನಿಮಿತ್ತ ಮಳೆಗಾಲದ ಹೊಂಡ ಗುಂಡಿ ಮುಚ್ಚಲು ಹೊಸದಾಗಿ ಮಣ್ಣು ಹಾಕಲಾಗಿತ್ತು. ಆದರೆ ಮಳೆ ಸುರಿದ ಕಾರಣ ದೇಗುಲ ಸುತ್ತಮುತ್ತಲ ಆವರಣ ಕೆಸರುಮಯವಾಗಿತ್ತು. ಸಂಜೆ 4.30ರಿಂದ ಆನಂದಪುರಂ ಹೋಬಳಿ ಕೇಂದ್ರದ ಸುತ್ತಮುತ್ತ ಮೋಡ ಕವಿದು ಧಾರಾಕಾರ ಮಳೆ ಬರುವಂತಹ ವಾತಾವರಣ ಉಂಟಾಗಿತ್ತು.
Vijaya Karnataka Web 23ANPP4 RAIN_46

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ