ಆ್ಯಪ್ನಗರ

ಶಿವಮೊಗ್ಗ: ಅಕ್ರಮ ಬಾಂಗ್ಲಾ ವಲಸಿಗ ಜೈಲಿನಿಂದ ಪರಾರಿ

ಅಕ್ರಮ ವಲಸಿಗ ಹಮಾನ್ ಹುಸೇನ್ ಭಾನುವಾರ ಸಂಜೆ ಸುಮಾರು 5 ಗಂಟೆಗೆ ಜೈಲಿನ ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದಾನೆ.

ವಿಕ ಸುದ್ದಿಲೋಕ 22 May 2017, 8:14 pm
ಶಿವಮೊಗ್ಗ: ಇಲ್ಲಿನ ಕಾರಾಗೃಹದಿಂದ ವಿಚಾರಣಾಧೀನ ಕೈದಿಯೊಬ್ಬ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಕ್ರಮವಾಗಿ ರಾಷ್ಟ್ರ ಪ್ರವೇಶಿಸಿರುವ ಆರೋಪದಡಿ ಬಂಧಿತನಾಗಿದ್ದ ಬಾಂಗ್ಲಾದೇಶ ಮೂಲದ ಮಹಮ್ಮದ್ ರಹಮಾನ್ ಹುಸೇನ್ ಪರಾರಿಯಾಗಿದ್ದಾನೆ.
Vijaya Karnataka Web illegal bangla migrant escaped from shivamogga jail
ಶಿವಮೊಗ್ಗ: ಅಕ್ರಮ ಬಾಂಗ್ಲಾ ವಲಸಿಗ ಜೈಲಿನಿಂದ ಪರಾರಿ


ಭದ್ರಾವತಿ ಓಲ್ಡ್ ಟೌನ್ ಪೊಲೀಸರಿಂದ ಬಂಧಿತನಾಗಿದ್ದ ರಹಮಾನ್ ಹುಸೇನ್ ಭಾನುವಾರ ಸಂಜೆ ಸುಮಾರು 5 ಗಂಟೆಗೆ ಜೈಲಿನ ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಜೈಲಿಗೆ ಎಎಸ್ಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ