ಆ್ಯಪ್ನಗರ

ಕೊಡಚಾದ್ರಿ ತಪ್ಪಲಿನಲ್ಲಿಅಕ್ರಮ ನಾಟಾ ವಶ

ಕೊಡಚಾದ್ರಿ ತಪ್ಪಲಿನಲ್ಲಿಹಾಡಹಗಲೇ ಅಕ್ರಮ ನಾಟಾ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗುರುವಾರ ಇದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

Vijaya Karnataka 12 Oct 2019, 5:00 am
ಹೊಸನಗರ: ಕೊಡಚಾದ್ರಿ ತಪ್ಪಲಿನಲ್ಲಿಹಾಡಹಗಲೇ ಅಕ್ರಮ ನಾಟಾ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಗುರುವಾರ ಇದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು ಒಬ್ಬನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Vijaya Karnataka Web 11HOSP2_46

ಬೆಟ್ಟದ ತಪ್ಪಲಿನಲ್ಲಿರುವ ಕಟ್ಟಿನಹೊಳೆ ಗ್ರಾಮದಲ್ಲಿಅಮೃತವನ ರೆಸಾರ್ಟ್‌ ಸಮೀಪ ಹುಲುಸಾಗಿ ಬೆಳೆದು ನಿಂತಿದ್ದ ನಂದಿ ಮರವನ್ನು ಬುಡಸಮೇತ ಕತ್ತರಿಸಿ, ಹಲಗೆಗಳನ್ನು ಮಾಡಲಾಗಿತ್ತು. ನಗರ ವಲಯ ಅರಣ್ಯಾಧಿಕಾರಿ ಆದರ್ಶ ನೇತೃತ್ವದಲ್ಲಿ ಕಾರಾರ‍ಯಚರಣೆ ನಡೆಸಿ ಒಟ್ಟು 21 ಘನ ಅಡಿ ನಾಟಾ ವಶ ಪಡಿಸಿಕೊಳ್ಳಲಾಗಿದೆ. ಈ ಸಂಬಂಧ ರೆಸಾರ್ಟ್‌ ಮಾಲೀಕ ಸಂತೋಷ ಎಂಬಾತನ ವಿರುದ್ಧ ಅರಣ್ಯ ಸಂರಕ್ಷಣಾ ಕಾಯಿದೆಯಡಿ ಕೇಸು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ