ಆ್ಯಪ್ನಗರ

‘ಅಧ್ಯಯನದಿಂದ ಜ್ಞಾನ ವೃದ್ಧಿ’

ಭಾಷೆ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿವ್ಯಾಪಕ ಓದು ಅಗತ್ಯ ಎಂದು ನಿವೃತ್ತ ಪ್ರಾಚಾರ‍್ಯ ವಿ.ಗಣೇಶ್‌ ಹೇಳಿದರು.

Vijaya Karnataka 22 Nov 2019, 5:00 am
ಸಾಗರ: ಭಾಷೆ ಮೇಲೆ ಹಿಡಿತ ಸಾಧಿಸುವ ನಿಟ್ಟಿನಲ್ಲಿವ್ಯಾಪಕ ಓದು ಅಗತ್ಯ ಎಂದು ನಿವೃತ್ತ ಪ್ರಾಚಾರ‍್ಯ ವಿ.ಗಣೇಶ್‌ ಹೇಳಿದರು.
Vijaya Karnataka Web 20SGR12_46
ಸಾಗರ ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಸಂಸ್ಥೆಯಲ್ಲಿಬುಧವಾರ ಪುಸ್ತಕ ಸಪ್ತಾಹದ ಸಮಾರೋಪ ಅಂಗವಾಗಿ ನಡೆದ ಸಮಾರಂಭದಲ್ಲಿಸಾಹಿತಿ ವಿ.ಗಣೇಶ್‌ ಮಾತನಾಡಿದರು.


ತಾಲೂಕಿನ ಅಮಟೆಕೊಪ್ಪದ ಹೊಂಗಿರಣ ಸ್ಕೂಲ್‌ ಆಫ್‌ ಎಕ್ಸಲೆನ್ಸ್‌ ಸಂಸ್ಥೆಯಲ್ಲಿಬುಧವಾರ ಪುಸ್ತಕ ಸಪ್ತಾಹದ ಸಮಾರೋಪ ಅಂಗವಾಗಿ ನಡೆದ ಸಮಾರಂಭದಲ್ಲಿಅವರು ಮಾತನಾಡಿದರು.

ಸಿರಿವಂತೆ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಬೂದೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಥಮಿಕ ವಿಭಾಗದ ಶಿಕ್ಷಕಿ ಪುಷ್ಪ, ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಮಾತನಾಡಿದರು. ವಿದ್ಯಾರ್ಥಿಗಳು ಗ್ರಂಥಾಲಯದ ಮಹತ್ವದ ಕುರಿತ ಕಿರು ನಾಟಕ ಪ್ರದರ್ಶಿಸಿದರು. ಪ್ರಾಚಾರ‍್ಯರಾದ ಶೋಭಾ ರವೀಂದ್ರ, ಅರವಿಂದ ಗುರ್ಜರ್‌, ರಾಜಶ್ರೀ, ಅಂಬಿಕಾ, ಶಿಕ್ಷಕರು ಇದ್ದರು. ಮಾನಸಾ ನಾಡಿಗ್‌ ಪ್ರಾರ್ಥಿಸಿ, ಕೀರ್ತಿ ಪ್ರಭು ಸ್ವಾಗತಿಸಿದರು. ಗ್ರಂಥಪಾಲಕಿ ಶಿಲ್ಪಾ ಪ್ರಾಸ್ತಾವಿಕ ಮಾತನಾಡಿದರು. ಆದರ್ಶ ವಂದಿಸಿ, ಅನಘ್ರ್ಯ ನಿರೂಪಿಸಿದರು.

========
ಪಠ್ಯಕ್ಕೆ ಸಂಬಂಧಿಸಿದ ಹೆಚ್ಚುವರಿ ಪುಸ್ತಕಗಳ ಓದು ನಮ್ಮ ಪಠ್ಯದ ಸಂಗತಿಗಳನ್ನು ಪರೀಕ್ಷೆಯಲ್ಲಿಎದುರಿಸುವ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ವಿವಿಧ ವಿಷಯಗಳ ಪುಸ್ತಕಗಳ ಓದು ನಮ್ಮ ಜ್ಞಾನ ಹೆಚ್ಚಿಸುವ ಜತೆಗೆ ಬದುಕಿನ ದೃಷ್ಟಿಕೋನ ವಿಸ್ತರಿಸುತ್ತದೆ.
-ವಿ.ಗಣೇಶ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ