ಆ್ಯಪ್ನಗರ

ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ

ಇಲ್ಲಿನ ವಿದ್ಯಾ ನಗರದ ಕಡೇಕಲ್‌ ಮತ್ತೂರು ರಸ್ತೆಯಲ್ಲಿಆಟೋದಲ್ಲಿಕುಳಿತು ಸಾರ್ವಜನಿಕರಿಗೆ ಚಿಕ್ಕ ಪ್ಯಾಕೇಟ್‌ಗಳಲ್ಲಿಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸ್‌ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

Vijaya Karnataka 27 Sep 2019, 5:00 am
ಶಿವಮೊಗ್ಗ: ಇಲ್ಲಿನ ವಿದ್ಯಾ ನಗರದ ಕಡೇಕಲ್‌ ಮತ್ತೂರು ರಸ್ತೆಯಲ್ಲಿಆಟೋದಲ್ಲಿಕುಳಿತು ಸಾರ್ವಜನಿಕರಿಗೆ ಚಿಕ್ಕ ಪ್ಯಾಕೇಟ್‌ಗಳಲ್ಲಿಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸ್‌ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
Vijaya Karnataka Web man arrested for selling marijuana
ಗಾಂಜಾ ಮಾರುತ್ತಿದ್ದ ವ್ಯಕ್ತಿ ಬಂಧನ


ಜೆ.ಪಿ. ನಗರದ ನಿವಾಸಿ ಮಹಮದ್‌ ಪರ್ವೀಝ್‌ (33) ಬಂಧಿತ ವ್ಯಕ್ತಿ. 4,200 ರೂ. ಮೌಲ್ಯದ 21ಕ್ಕೂ ಅಧಿಕ ಪ್ಯಾಕೇಟ್‌ಗಳ (ಅಂದಾಜು 210 ಗ್ರಾಂ.) ಗಾಂಜಾ ವಶಕ್ಕೆ ಪಡೆಯಲಾಗಿದೆ. ಸಿಇಎನ್‌ ಪೊಲೀಸ್‌ ಠಾಣೆಯ ಪಿಎಸ್‌ಐ ಗುರುರಾಜ್‌ ನೇತೃತ್ವದಲ್ಲಿಎಎಸ್‌ಐಗಳಾದ ರಹಾತ್‌ ಅಲಿ, ಮಂಜುನಾಥ್‌, ಮಲ್ಲಿಕಾರ್ಜುನ್‌ ಮತ್ತು ಸಿಬ್ಬಂದಿ ನಾಗರಾಜ್‌, ನಾಗೇಶ್‌, ಚೂಡಾಮಣಿ ಮತ್ತು ನರಸಿಂಹ ಮೂರ್ತಿ ಅವರನ್ನೊಳಗೊಂಡ ತಂಡ ಕಾರಾರ‍ಯಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ