ಶಿವಮೊಗ್ಗ: ಇಲ್ಲಿನ ವಿದ್ಯಾ ನಗರದ ಕಡೇಕಲ್ ಮತ್ತೂರು ರಸ್ತೆಯಲ್ಲಿಆಟೋದಲ್ಲಿಕುಳಿತು ಸಾರ್ವಜನಿಕರಿಗೆ ಚಿಕ್ಕ ಪ್ಯಾಕೇಟ್ಗಳಲ್ಲಿಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುವಾರ ಪೊಲೀಸ್ ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಜೆ.ಪಿ. ನಗರದ ನಿವಾಸಿ ಮಹಮದ್ ಪರ್ವೀಝ್ (33) ಬಂಧಿತ ವ್ಯಕ್ತಿ. 4,200 ರೂ. ಮೌಲ್ಯದ 21ಕ್ಕೂ ಅಧಿಕ ಪ್ಯಾಕೇಟ್ಗಳ (ಅಂದಾಜು 210 ಗ್ರಾಂ.) ಗಾಂಜಾ ವಶಕ್ಕೆ ಪಡೆಯಲಾಗಿದೆ. ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ನೇತೃತ್ವದಲ್ಲಿಎಎಸ್ಐಗಳಾದ ರಹಾತ್ ಅಲಿ, ಮಂಜುನಾಥ್, ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ನಾಗರಾಜ್, ನಾಗೇಶ್, ಚೂಡಾಮಣಿ ಮತ್ತು ನರಸಿಂಹ ಮೂರ್ತಿ ಅವರನ್ನೊಳಗೊಂಡ ತಂಡ ಕಾರಾರಯಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದೆ.
ಜೆ.ಪಿ. ನಗರದ ನಿವಾಸಿ ಮಹಮದ್ ಪರ್ವೀಝ್ (33) ಬಂಧಿತ ವ್ಯಕ್ತಿ. 4,200 ರೂ. ಮೌಲ್ಯದ 21ಕ್ಕೂ ಅಧಿಕ ಪ್ಯಾಕೇಟ್ಗಳ (ಅಂದಾಜು 210 ಗ್ರಾಂ.) ಗಾಂಜಾ ವಶಕ್ಕೆ ಪಡೆಯಲಾಗಿದೆ. ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಗುರುರಾಜ್ ನೇತೃತ್ವದಲ್ಲಿಎಎಸ್ಐಗಳಾದ ರಹಾತ್ ಅಲಿ, ಮಂಜುನಾಥ್, ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿ ನಾಗರಾಜ್, ನಾಗೇಶ್, ಚೂಡಾಮಣಿ ಮತ್ತು ನರಸಿಂಹ ಮೂರ್ತಿ ಅವರನ್ನೊಳಗೊಂಡ ತಂಡ ಕಾರಾರಯಚರಣೆ ನಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದೆ.