ಆ್ಯಪ್ನಗರ

21ರಿಂದ ಸಂಗೀತ ಕಾರ್ಯಕ್ರಮ

ಭದ್ರಾವತಿಯ ಶ್ರೀ ತ್ಯಾಗರಾಜ ಸೇವಾ ಪ್ರತಿಷ್ಠಾನ ವತಿಯಿಂದ ಜ.21ರಿಂದ 25ರವರೆಗೆ ಹಳೇ ನಗರ ಶ್ರೀ ರಾಮೇಶ್ವರ ದೇವಸ್ಥಾನ ನಡೆಯಲಿರುವ ಶಂಕರ ಸಭಾ ಭವನದಲ್ಲಿ ನಾಗಬ್ರಹ್ಮ ಸದ್ಗುರು ಶ್ರೀ ತ್ಯಾಗರಾಜಸ್ವಾಮಿಗಳ 73ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಗಾಯಕರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.

Vijaya Karnataka 15 Jan 2019, 5:00 am
ಶಿವಮೊಗ್ಗ : ಭದ್ರಾವತಿಯ ಶ್ರೀ ತ್ಯಾಗರಾಜ ಸೇವಾ ಪ್ರತಿಷ್ಠಾನ ವತಿಯಿಂದ ಜ.21ರಿಂದ 25ರವರೆಗೆ ಹಳೇ ನಗರ ಶ್ರೀ ರಾಮೇಶ್ವರ ದೇವಸ್ಥಾನ ನಡೆಯಲಿರುವ ಶಂಕರ ಸಭಾ ಭವನದಲ್ಲಿ ನಾಗಬ್ರಹ್ಮ ಸದ್ಗುರು ಶ್ರೀ ತ್ಯಾಗರಾಜಸ್ವಾಮಿಗಳ 73ನೇ ವರ್ಷದ ಆರಾಧನಾ ಮಹೋತ್ಸವ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ, ಗಾಯಕರಿಂದ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ.
Vijaya Karnataka Web music program from 21st
21ರಿಂದ ಸಂಗೀತ ಕಾರ್ಯಕ್ರಮ

ಪ್ರತಿದಿನ ಸಂಜೆ ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದು, ಜ.21ರಂದು ವಿದುಷಿ ಮೇಘನಾ ಮತ್ತು ತಂಡವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 22ರ ಬೆಳಗ್ಗೆ 6.30 ಹಾಗೂ 23ರಂದು ಸ್ಥಳೀಯ ಸಂಗೀತ ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಜ.24ರಂದು ವಿದುಷಿ ಪ್ರತಿಭಾ ಪ್ರಶಾಂತ್‌, ವಿದುಷಿ ರೇಷ್ಮ ಶಿವಶಂಕರ್‌ ಮತ್ತು ತಂಡದವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ಜ. 25ರಂದು ವಿದ್ವಾನ್‌ ವಿನಯ್‌ ಶರ್ಮ ಮತ್ತು ಸಂಗಡಿಗರು ಸಂಗೀತ ಗಾಯನ ನೀಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ