ಆ್ಯಪ್ನಗರ

ನ್ಯಾಷನಲ್‌ ಗೋಲ್ಡ್‌ ಬಂಪರ್‌ ಬಹುಮಾನ ವಿತರಣೆ

ತೀರ್ಥಹಳ್ಳಿಯ ಅಜಾದ್‌ ರಸ್ತೆಯಲ್ಲಿರುವ ನ್ಯಾಷನಲ್‌ ಗೋಲ್ಡ್‌ ಅಂಡ್‌ ಡೈಮಂಡ್‌ ಶೋರೂಂನಲ್ಲಿ ಭಾನುವಾರ ಏರ್ಪಡಿಸಿದ್ದ 11ನೇ ವಾರ್ಷಿಕ ಆಚರಣೆಯಲ್ಲಿ ನ್ಯಾಷನಲ್‌ ಸಂಸ್ಥೆಯ ಸ್ಥಾಪಕ ಹಾಜಿ ಶೇಕ್‌ ಅಹಮ್ಮದ್‌ ಅವರು ಬಂಪರ್‌ ಬಹುಮಾನ ಡ್ರಾ ಉದ್ಘಾಟಿಸಿದರು.

Vijaya Karnataka 17 Jul 2019, 5:00 am
ಶಿವಮೊಗ್ಗ : ತೀರ್ಥಹಳ್ಳಿಯ ಅಜಾದ್‌ ರಸ್ತೆಯಲ್ಲಿರುವ ನ್ಯಾಷನಲ್‌ ಗೋಲ್ಡ್‌ ಅಂಡ್‌ ಡೈಮಂಡ್‌ ಶೋರೂಂನಲ್ಲಿ ಭಾನುವಾರ ಏರ್ಪಡಿಸಿದ್ದ 11ನೇ ವಾರ್ಷಿಕ ಆಚರಣೆಯಲ್ಲಿ ನ್ಯಾಷನಲ್‌ ಸಂಸ್ಥೆಯ ಸ್ಥಾಪಕ ಹಾಜಿ ಶೇಕ್‌ ಅಹಮ್ಮದ್‌ ಅವರು ಬಂಪರ್‌ ಬಹುಮಾನ ಡ್ರಾ ಉದ್ಘಾಟಿಸಿದರು.
Vijaya Karnataka Web SMR-16ganesh3


ಸಂಸ್ಥೆಯ ಮುಖ್ಯಸ್ಥರಾದ ಇಬ್ರಾಹಿಂ ಷರೀಫ್‌ ಅವರು ಮಾಸಿಕ ಡ್ರಾ ಉದ್ಘಾಟಿಸಿದರು. 11ನೇ ವಾರ್ಷಿಕ ಆಚರಣೆಯ ಸಂಭ್ರಮದ ಅಂಗವಾಗಿ ಒಟ್ಟು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಉಡುಗೊರೆಯಾಗಿ ನೀಡಲಾಗುವುದು. ಪ್ರತಿ 5 ಸಾವಿರ ರೂ. ಖರೀದಿಗೆ ಒಂದು ಉಚಿತ ಕೂಪನ್‌ ನೀಡಲಾಗುವುದು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಪಾಲುದಾರರಾದ ಅಬ್ದುಲ್‌ ರೆಹಮಾನ್‌, ಯುಸುಫ್‌ ಹೈದರ್‌, ಅಬ್ದುಲ್‌ ಕಲಾಂ, ಸುಲೈಮಾನ್‌, ಕಬೀರ್‌, ಸಲ್ಮಾನ್‌, ಶಾಹಿಲ್‌ ಮತ್ತು ಹಿತೈಷಿಗಾಳಾದ ಶ್ರೀನಾಥ ಜೋಯ್ಸ್‌, ಕಾರ್ತಿಕ್‌ ಮತ್ತಿತರರು ಹಾಜರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ