ಆ್ಯಪ್ನಗರ

ಕಾಂಪೋಸ್ಟ್‌ ತಯಾರಿಕೆ ಪ್ರಾತ್ಯಕ್ಷಿಕೆಗೆ ಸೂಚನೆ

ಅಡಕೆ ಸಿಪ್ಪೆ ಸುಟ್ಟ ಹೊಗೆಯಿಂದ ವಾತಾವರಣ ಕುಲುಷಿತಗೊಳ್ಳುತ್ತಿರುವ ಕಾರಣ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್‌ ತಯಾರಿಕೆಯ ಪ್ರಾತ್ಯಕ್ಷಿಕೆ ಸಂಯೋಜಿಸುವಂತೆ ಜಿಲ್ಲಾಪಂಚಾಯಿತಿ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಜಿಲ್ಲೆಯ ಎಲ್ಲತಾಲೂಕು ಪಂಚಾಯಿತಿ ಆಡಳಿತಕ್ಕೆ ಸೂಚಿಸಿದ್ದಾರೆ.

Vijaya Karnataka 5 Jan 2020, 5:00 am
ಹೊಸನಗರ: ಅಡಕೆ ಸಿಪ್ಪೆ ಸುಟ್ಟ ಹೊಗೆಯಿಂದ ವಾತಾವರಣ ಕುಲುಷಿತಗೊಳ್ಳುತ್ತಿರುವ ಕಾರಣ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್‌ ತಯಾರಿಕೆಯ ಪ್ರಾತ್ಯಕ್ಷಿಕೆ ಸಂಯೋಜಿಸುವಂತೆ ಜಿಲ್ಲಾಪಂಚಾಯಿತಿ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಜಿಲ್ಲೆಯ ಎಲ್ಲತಾಲೂಕು ಪಂಚಾಯಿತಿ ಆಡಳಿತಕ್ಕೆ ಸೂಚಿಸಿದ್ದಾರೆ.
Vijaya Karnataka Web notice of compost preparation demonstration
ಕಾಂಪೋಸ್ಟ್‌ ತಯಾರಿಕೆ ಪ್ರಾತ್ಯಕ್ಷಿಕೆಗೆ ಸೂಚನೆ


ಬುಧವಾರ ಜ್ಞಾಪನೆ ಹೊರಡಿಸಿದ್ದು, ಅಡಕೆ ಸಿಪ್ಪೆ ಸುಡುವುದರಿಂದ ಅಥವಾ ಬಿಸಾಡುವುದರಿಂದ ಸುತ್ತಮುತ್ತಲ ಪರಿಸರ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಈ ಕುರಿತು ಗ್ರಾಮೀಣ ಮಟ್ಟದಲ್ಲಿಜಾಗೃತಿ ಮೂಡಿಸುವ ಅಗತ್ಯವಿದೆ. ತೋಟಗಾರಿಕೆ ಮತ್ತು ವಿವಿಧ ಇಲಾಖೆ ಜತೆಗೂಡಿ ಆತ್ಮ ಯೋಜನೆಯಡಿ ಅಡಕೆ ಸಿಪ್ಪೆಯಿಂದ ಕಾಂಪೋಸ್ಟ್‌ ಹೇಗೆ ತಯಾರಿಸಬಹುದು ಹಾಗೂ ಇದರಿಂದ ವಾತಾವರಣ ಕಲುಷಿತ ಹೇಗೆ ತಡೆಯಬಹುದು ಎಂದು ಅಡಕೆ ಬೆಳೆಗಾರರಿಗೆ ಜಾಗೃತಿ ಮೂಡಿಸುವ ಕಾರ‍್ಯಕ್ರಮ ಹಮ್ಮಿಕೊಳ್ಳುವಂತೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ