ಆ್ಯಪ್ನಗರ

ಅನಧಿಕೃತ ಶಾಲೆ ಬಂದ್‌ಗೆ ಸೂಚನೆ

ನಗರದಲ್ಲಿ ನೋಂದಣಿ ಪಡೆಯದೆ ನಡೆಸಲಾಗುತ್ತಿರುವ 4 ಶಾಲೆಗಳನ್ನು ಸಾರ್ವಜನಿಕ ಶಿಕ್ಷ ಣ ಇಲಾಖೆಯು ಅನಧಿಕೃತ ಶಾಲೆಯೆಂದು ಘೋಷಿಸಿ ಮುಚ್ಚುವಂತೆ ಸೂಚಿಸಿದೆ.

Vijaya Karnataka 30 Jun 2019, 5:00 am
ಶಿವಮೊಗ್ಗ: ನಗರದಲ್ಲಿ ನೋಂದಣಿ ಪಡೆಯದೆ ನಡೆಸಲಾಗುತ್ತಿರುವ 4 ಶಾಲೆಗಳನ್ನು ಸಾರ್ವಜನಿಕ ಶಿಕ್ಷ ಣ ಇಲಾಖೆಯು ಅನಧಿಕೃತ ಶಾಲೆಯೆಂದು ಘೋಷಿಸಿ ಮುಚ್ಚುವಂತೆ ಸೂಚಿಸಿದೆ.
Vijaya Karnataka Web notice of unauthorized school band
ಅನಧಿಕೃತ ಶಾಲೆ ಬಂದ್‌ಗೆ ಸೂಚನೆ

ಹರಿಗೆಯ ನವಜ್ಯೋತಿ ಪ್ರಾಥಮಿಕ ಶಾಲೆ (5 ರಿಂದ 7ನೇಯ ತರಗತಿ), ಆರ್‌.ಎಂ.ಎಲ್‌.ನಗರ ಮತ್ತು ವಿದ್ಯಾ ನಗರದ ಸ್ವಾಮಿ ವಿವೇಕಾನಂದ ಹಿ.ಪ್ರಾ.ಶಾ. (6 ರಿಂದ 7 ನೇಯ ತರಗತಿ) ಮತ್ತು ಅನುಪಿನಕಟ್ಟೆಯ ಮೌಂಟೆನ್‌ ಇನ್ನೋವೇಟಿವ್‌ ಸ್ಕೂಲ್‌ (6 ರಿಂದ 7 ನೇಯ ತರಗತಿ) ಈ ಶಾಲೆಗಳಿಗೆ ಪೋಷಕರು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡದಂತೆ, ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳನ್ನು ಬಿಡಿಸಿ ಬೇರೆ ಶಾಲೆಗೆ ದಾಖಲು ಮಾಡುವಂತೆ ಸೂಚಿಸಲಾಗಿದೆ. ಮುಂದಿನ ಯಾವುದೇ ತೊಂದರೆಗಳಿಗೆ ಶಿಕ್ಷ ಣ ಇಲಾಖೆ ಹೊಣೆಗಾರರಲ್ಲವೆಂದು ಕ್ಷೇತ್ರ ಶಿಕ್ಷ ಣಾಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ