ಆ್ಯಪ್ನಗರ

ಶಾಂತಿಯುತ ಓಂ ಗಣಪತಿ ವಿರ್ಸಜನಾ ಮೆರವಣಿಗೆ

ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಿರುವ ಓಂ ಗಣಪತಿ ವಿಸರ್ಜನಾಪೂರ್ವ ಮೆರೆವಣಿಗೆ ಶುಕ್ರವಾರ ಶಾಂತಿಯುತವಾಗಿ ನೆರವೇರಿತು.

Vijaya Karnataka 21 Sep 2019, 5:00 am
ಶಿವಮೊಗ್ಗ: ನಗರದ ಅಶೋಕ ರಸ್ತೆಯ ಅಶೋಕ ಯುವಕರ ಸೇವಾ ಸಂಘದ ವತಿಯಿಂದ ಪ್ರತಿಷ್ಠಾಪಿಸಿರುವ ಓಂ ಗಣಪತಿ ವಿಸರ್ಜನಾಪೂರ್ವ ಮೆರೆವಣಿಗೆ ಶುಕ್ರವಾರ ಶಾಂತಿಯುತವಾಗಿ ನೆರವೇರಿತು.
Vijaya Karnataka Web 20GANESH3_46


ಗಣಪತಿ ವಿಸರ್ಜನೆ ಅಂಗವಾಗಿ ನಗರದ ಡಿಎಆರ್‌ ಆವರಣದಿಂದ ಆರಂಭವಾದ ರೂಟ್‌ಮಾರ್ಚ್ ಅಶೋಕವೃತ್ತ, ಅಮೀರ್‌ ಅಹಮ್ಮದ್‌ ವೃತ್ತ, ಶಿವಪ್ಪ ನಾಯಕ ವೃತ್ತ, ಗಾಂಧಿಬಜಾರ್‌, ನಾಗಪ್ಪನ ಕೇರಿ, ಲಷ್ಕರ್‌ ಮೊಹಲ್ಲಾಸೇರಿದಂತೆ ವಿವಿಧೆಡೆ ಮೆರೆವಣಿಗೆ ನಡೆಯಿತು.

ರಾಜಬೀದಿ ಉತ್ಸವ ಅಂಗವಾಗಿ ಡೊಳ್ಳುಕುಣಿತ ವೀರಗಾಸೆ ತಮಟೆ ಚಂಡೆ ವಾದ್ಯ ಹುಲಿವೇಷ ರೋಡ್‌ ಆರ್ಕೆಸ್ಟ್ರಾ ಸೇರಿದಂತೆ ಹಲವು ಕಲಾತಂಡಗಳೊಂದಿಗೆ ಅದ್ಧೂರಿ ರಾಜಬೀದಿ ಉತ್ಸವ ನಡೆಯಿತು. ಮೆರೆವಣಿಗೆ ಅಂಗವಾಗಿ ಜಿಲ್ಲಾಪೊಲೀಸ್‌ನಿಂದ ಬಿಗಿ ಬಂದೋಬಸ್‌್ತ ಕೈಗೊಳ್ಳಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ