ಆ್ಯಪ್ನಗರ

600 ಗ್ರಾಂ ಗಾಂಜಾ ವಶಕ್ಕೆ

ಸೊರಬ ತಾಲೂಕಿನ ಪುರ ಗ್ರಾಮದ ಹೊಲವೊಂದರಲ್ಲಿಬೆಳೆಯಲಾಗಿದ್ದ ಗಾಂಜಾ ಸೊಪ್ಪನ್ನು ಗುರುವಾರ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.

Vijaya Karnataka 14 Sep 2019, 5:00 am
ಶಿವಮೊಗ್ಗ: ಸೊರಬ ತಾಲೂಕಿನ ಪುರ ಗ್ರಾಮದ ಹೊಲವೊಂದರಲ್ಲಿಬೆಳೆಯಲಾಗಿದ್ದ ಗಾಂಜಾ ಸೊಪ್ಪನ್ನು ಗುರುವಾರ ವಶಪಡಿಸಿಕೊಳ್ಳಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. ಪುರ ಗ್ರಾಮದ ನಿವಾಸಿ ಸೋಮಶೇಖರ್‌ ಎಂಬಾತ ಸಾಗುವಳಿ ಮಾಡಿ ಬೆಳೆದ ಶುಂಠಿ ಹೊಲದ ನಡುವೆ 600 ಗ್ರಾಂ. ಗಾಂಜಾ ಬೆಳೆದಿದ್ದ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ‍್ಯ ನಡೆಯುತ್ತಿದೆ. ದಾಳಿ ಕಾರಾರ‍ಯಚರಣೆಯಲ್ಲಿಸಾಗರ ಅಬಕಾರಿ ಇಲಾಖೆಯ ಡಿವೈಎಸ್ಪಿ ಲೀಲಾವತಿ, ಎಸ್‌ಐ ಸುಷ್ಮಾ ಸಿಬ್ಬಂದಿ ಗಂಗಾಧರಪ್ಪ, ಜೀವನ್‌ ಕುಮಾರ್‌, ಭಾನುಪ್ರಕಾಶ್‌, ವೀರಭದ್ರಪ್ಪ ಭಾಗಿಯಾಗಿದ್ದರು.
Vijaya Karnataka Web 13SMG5

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ