ಆ್ಯಪ್ನಗರ

ಶಿಕಾರಿಪುರದಲ್ಲಿ ಬಂದ್‌ಗೆ ಸಿದ್ಧತೆ

ಶರಾವತಿ ಯೋಜನೆ ವಿರೋಧಿಸಿ ಜು.10ರಂದು ಕರೆ ನೀಡಿರುವ ಜಿಲ್ಲಾ ಬಂದ್‌ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಲು ಹೋರಾಟ ಸಮಿತಿ ಸಂಚಾಲಕ ಕೆ.ಎಸ್‌. ಹುಚ್ರಾಯಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಭೆ ನಡೆಸಿದರು.

Vijaya Karnataka 9 Jul 2019, 5:00 am
ಶಿಕಾರಿಪುರ: ಶರಾವತಿ ಯೋಜನೆ ವಿರೋಧಿಸಿ ಜು.10ರಂದು ಕರೆ ನೀಡಿರುವ ಜಿಲ್ಲಾ ಬಂದ್‌ ಯಶಸ್ವಿಗೆ ರೂಪುರೇಷೆ ಸಿದ್ಧಪಡಿಸಲು ಹೋರಾಟ ಸಮಿತಿ ಸಂಚಾಲಕ ಕೆ.ಎಸ್‌. ಹುಚ್ರಾಯಪ್ಪ ಅವರ ಅಧ್ಯಕ್ಷತೆಯಲ್ಲಿ ಸರ್ವ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಸಭೆ ನಡೆಸಿದರು.
Vijaya Karnataka Web preparation for shikaripura bandh
ಶಿಕಾರಿಪುರದಲ್ಲಿ ಬಂದ್‌ಗೆ ಸಿದ್ಧತೆ


ಬಂದ್‌ ಯಶಸ್ವಿಗೆ ಮಂಗಳವಾರ ಎಲ್ಲ ಹೋರಾಟಗಾರರು ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾರ್ವಜನಿಕರಲ್ಲಿ ಮಾಡಲಾಗುವುದು, ಬಂದ್‌ ದಿನ ತಹಸೀಲ್ದಾರ್‌ಗೆ ಮನವಿ ಕೊಡುವ ಮುನ್ನಾ ಬಸ್‌ ನಿಲ್ದಾಣದಲ್ಲಿ ಬಹಿರಂಗ ಸಭೆ ನಡೆಸುವುದಾಗಿ ಸಂಚಾಲಕ ಹುಚ್ರಾಯಪ್ಪ ತಿಳಿಸಿದರು

ರೆವರೆಂಡ್‌ ಫಾದರ್‌ ಅಲ್ಮೆಡ, ಶ್ರೀಚನ್ನಬಸವ ಸ್ವಾಮೀಜಿ ಸೇರಿದಂತೆ ತಾಲೂಕಿನ ಎಲ್ಲ ಸಂಘಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ