ಆ್ಯಪ್ನಗರ

ಕುರುಬ ಬಳಗದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ

ಕನಕ ಜಯಂತಿ ಅಂಗವಾಗಿ ಜಿಲ್ಲಾ ಯುವ ಕುರುಬರ ಬಳಗದಿಂದ ಭಾನುವಾರ ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಅಂಬೇಡ್ಕರ್‌ ಭವನದವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ವಾದ್ಯದೊಂದಿಗೆ ರಾಜಬೀದಿ ಮೆರವಣಿಗೆ ನಡೆಯಿತು.

Vijaya Karnataka 3 Dec 2018, 5:00 am
ಶಿವಮೊಗ್ಗ: ಕನಕ ಜಯಂತಿ ಅಂಗವಾಗಿ ಜಿಲ್ಲಾ ಯುವ ಕುರುಬರ ಬಳಗದಿಂದ ಭಾನುವಾರ ನಗರದ ಖಾಸಗಿ ಬಸ್‌ ನಿಲ್ದಾಣದಿಂದ ಅಂಬೇಡ್ಕರ್‌ ಭವನದವರೆಗೆ ಕನಕದಾಸರ ಭಾವಚಿತ್ರದೊಂದಿಗೆ ಡೊಳ್ಳು ಕುಣಿತ ವಾದ್ಯದೊಂದಿಗೆ ರಾಜಬೀದಿ ಮೆರವಣಿಗೆ ನಡೆಯಿತು.
Vijaya Karnataka Web SMR-2smg4


ವಿಧಾನ ಪರಿಷತ್‌ ಸದಸ್ಯಆರ್‌.ಪ್ರಸನ್ನಕುಮಾರ್‌ ಅವರು ಮೆರವಣಿಗೆಗೆ ಚಾಲನೆ ನೀಡಿದರು. ಬಳಗದ ಅಧ್ಯಕ್ಷ ರಾದ ವಾಟಾಳ್‌ ಮಂಜುನಾಥ್‌, ರಾಜ್ಯ ಸಂಘಟನಾ ಕಾರ‍್ಯದರ್ಶಿ ಕೆ.ರಂಗನಾಥ್‌, ಸಮಾಜದ ಮುಖಂಡರಾದ ಸೀಗೆಹಟ್ಟಿ ಸಿದ್ದಪ್ಪ , ಗಾಂಧಿ ಬಜಾರಿನ ಸುನೀಲ್‌, ಸಿಟಿ ಕೋ ಆಪರೇಟಿವ್‌ ಬ್ಯಾಂಕ್‌ ನಿರ್ದೇಶಕ ಉಮೇಶ್‌, ಮಹಿಳಾ ಕುರುಬರ ಬಳಗದ ಅಧ್ಯಕ್ಷೆ ಪುಷ್ಪಲತಾ ರವೀಂದ್ರ, ಕವಿತಾ ರಾಘವೇಂದ್ರ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ