ಆ್ಯಪ್ನಗರ

ತೀರ್ಥಹಳ್ಳಿಯಲ್ಲಿ ಆಲಿಕಲ್ಲು ಮಳೆ

ಗುಡುಗು ಸಿಡಿಲಬ್ಬರದಿಂದ ಆಲಿಕಲ್ಲು ಸಹಿತ ಸುರಿದ ಮಳೆ ಶನಿವಾರ ತಾಲೂಕಲ್ಲಿ ಜನರಿಗೆ ತಂಪಿನ ಜತೆಗೆ ಮುದ ನೀಡಿತು. ಸುಮಾರು ಅರ್ಧ ಗಂಟೆ ಸುರಿದ ಮಳೆಯಲ್ಲಿ ಆಲಿಕಲ್ಲುಗಳು ಧೋ ಎಂದು ಒಂದೇ ಸಮನೆ ಕೆಳಗೆ ಬಿದ್ದ ದೃಶ್ಯವನ್ನು ಜನರು ಕಣ್ತುಂಬಿಕೊಂಡರು.

Vijaya Karnataka 14 Apr 2019, 5:00 am
ತೀರ್ಥಹಳ್ಳಿ: ಗುಡುಗು ಸಿಡಿಲಬ್ಬರದಿಂದ ಆಲಿಕಲ್ಲು ಸಹಿತ ಸುರಿದ ಮಳೆ ಶನಿವಾರ ತಾಲೂಕಲ್ಲಿ ಜನರಿಗೆ ತಂಪಿನ ಜತೆಗೆ ಮುದ ನೀಡಿತು. ಸುಮಾರು ಅರ್ಧ ಗಂಟೆ ಸುರಿದ ಮಳೆಯಲ್ಲಿ ಆಲಿಕಲ್ಲುಗಳು ಧೋ ಎಂದು ಒಂದೇ ಸಮನೆ ಕೆಳಗೆ ಬಿದ್ದ ದೃಶ್ಯವನ್ನು ಜನರು ಕಣ್ತುಂಬಿಕೊಂಡರು.
Vijaya Karnataka Web SMR-13TTH8


ಈ ರೀತಿ ಆಗಿ ಆಲಿಕಲ್ಲು ಮಳೆ ಸುರಿದಿರುವುದನ್ನು ನಾವುಗಳು ಕಂಡಿಲ್ಲ ಎಂದು ಅನೇಕ ಹಿರಿಯರು ಅಭಿಪ್ರಾಯಿಸಿದರು. ಗುಡುಗು, ಸಿಡಿಲು, ಜೋರಾಗಿ ಬೀಸಿದ ಗಾಳಿ, ಆಲಿಕಲ್ಲು ಮಳೆ ಜನರನ್ನು ಖುಷಿ ಜೊತೆಗೆ ಭೀತರನ್ನಾಗಿಸಿತು. ಪಟ್ಟಣ, ಆಗುಂಬೆ ಭಾಗದಲ್ಲಿ ಜೋರಾಗಿ ಆಲಿಕಲ್ಲು ಮಳೆ ಸುರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ