ಸಾಗರ : ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳಿಗೆ ಪುನರ್ ವಸತಿ ಕಲ್ಪಿಸಬೇಕು. ರೋಹಿಂಗ್ಯಾ ಮುಸಲ್ಮಾನರನ್ನು ದೇಶದಿಂದ ಹೊರಗೆ ಕಳಿಸುವಂತೆ ಒತ್ತಾಯಿಸಿ ಹಿಂದೂ ಜನಜಾಗೃತಿ ಸಮಿತಿಯಿಂದ ಎಸಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಜಮ್ಮು ಕಾಶ್ಮೀರದಲ್ಲಿ370 ಮತ್ತು 35ಎ ವಿಧಿ ರದ್ದುಪಡಿಸುವ ಮೂಲಕ ಕೇಂದ್ರ ಸರಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಆದರೆ, 1990ರಲ್ಲಿಲಕ್ಷಾಂತರ ಕಾಶ್ಮೀರ ಮೂಲನಿವಾಸಿ ಹಿಂದೂಗಳನ್ನು ಭಯೋತ್ಪಾದಕರು ಹೊರ ಹಾಕಿದ್ದರು. ಇಂದು ಅವರು ದೇಶದ ಬೇರೆಬೇರೆ ಭಾಗದಲ್ಲಿನಿರಾಶ್ರಿತ ಬದುಕು ನಡೆಸುತ್ತಿದ್ದಾರೆ. ಈಗ ಕೇಂದ್ರ ಸರಕಾರವು ರಾಜ್ಯದಿಂದ ಹೊರ ಹಾಕಿರುವ ಕಾಶ್ಮೀರದ ಮೂಲನಿವಾಸಿ ಹಿಂದೂಗಳಿಗೆ ಕಾಶ್ಮೀರದಲ್ಲಿಪುನರ್ ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಶ್ರೀಕೃಷ್ಣರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಬೇಕು. ಚರ್ಚ್ಗಳನ್ನು ಸರಕಾರೀಕರಣಗೊಳಿಸಬೇಕೆಂದು ಮನವಿಯಲ್ಲಿಒತ್ತಾಯಿಸಿದ್ದಾರೆ. ಈ ಸಂದರ್ಭ ಶಾಂತಾ, ಆಶಾ, ಶೈಲಾ, ನಾಗಮಣಿ, ಕೆ.ಎಚ್.ಸುದರ್ಶನ್, ಕೆ.ವಿ.ಪ್ರವೀಣಕುಮಾರ್ ಇತರರು ಇದ್ದರು.
ಜಮ್ಮು ಕಾಶ್ಮೀರದಲ್ಲಿ370 ಮತ್ತು 35ಎ ವಿಧಿ ರದ್ದುಪಡಿಸುವ ಮೂಲಕ ಕೇಂದ್ರ ಸರಕಾರ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಆದರೆ, 1990ರಲ್ಲಿಲಕ್ಷಾಂತರ ಕಾಶ್ಮೀರ ಮೂಲನಿವಾಸಿ ಹಿಂದೂಗಳನ್ನು ಭಯೋತ್ಪಾದಕರು ಹೊರ ಹಾಕಿದ್ದರು. ಇಂದು ಅವರು ದೇಶದ ಬೇರೆಬೇರೆ ಭಾಗದಲ್ಲಿನಿರಾಶ್ರಿತ ಬದುಕು ನಡೆಸುತ್ತಿದ್ದಾರೆ. ಈಗ ಕೇಂದ್ರ ಸರಕಾರವು ರಾಜ್ಯದಿಂದ ಹೊರ ಹಾಕಿರುವ ಕಾಶ್ಮೀರದ ಮೂಲನಿವಾಸಿ ಹಿಂದೂಗಳಿಗೆ ಕಾಶ್ಮೀರದಲ್ಲಿಪುನರ್ ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿಗೆ ಶ್ರೀಕೃಷ್ಣರಾಜ ಒಡೆಯರ್ ಅವರ ಹೆಸರು ನಾಮಕರಣ ಮಾಡಬೇಕು. ಚರ್ಚ್ಗಳನ್ನು ಸರಕಾರೀಕರಣಗೊಳಿಸಬೇಕೆಂದು ಮನವಿಯಲ್ಲಿಒತ್ತಾಯಿಸಿದ್ದಾರೆ. ಈ ಸಂದರ್ಭ ಶಾಂತಾ, ಆಶಾ, ಶೈಲಾ, ನಾಗಮಣಿ, ಕೆ.ಎಚ್.ಸುದರ್ಶನ್, ಕೆ.ವಿ.ಪ್ರವೀಣಕುಮಾರ್ ಇತರರು ಇದ್ದರು.