ಆ್ಯಪ್ನಗರ

ಕಳವು ಮಾಡದೆ ವಾಪಾಸದ ಕಳ್ಳ

ಮುಖಕವಚ ಧರಿಸಿ ಹೊಂಚು ಹಾಕಿ ಮನೆ ಆವರಣದ ಗೇಟಿನ ಹತ್ತಿರ ಬಂದು ಬೀದಿ ದೀಪ ಆರಿಸಿ ಮನೆ ಕಳವು ಮಾಡದೆ ವಾಪಸ್‌ ಹೋದ ಘಟನೆ ಶನಿವಾರ ಬೆಳಗಿನ ಜಾವ ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿನಡೆದಿದೆ.

Vijaya Karnataka 22 Sep 2019, 5:00 am
ತೀರ್ಥಹಳ್ಳಿ: ಮುಖಕವಚ ಧರಿಸಿ ಹೊಂಚು ಹಾಕಿ ಮನೆ ಆವರಣದ ಗೇಟಿನ ಹತ್ತಿರ ಬಂದು ಬೀದಿ ದೀಪ ಆರಿಸಿ ಮನೆ ಕಳವು ಮಾಡದೆ ವಾಪಸ್‌ ಹೋದ ಘಟನೆ ಶನಿವಾರ ಬೆಳಗಿನ ಜಾವ ಆಗುಂಬೆ ಪೊಲೀಸ್‌ ಠಾಣೆ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿನಡೆದಿದೆ.
Vijaya Karnataka Web returned thief without theft
ಕಳವು ಮಾಡದೆ ವಾಪಾಸದ ಕಳ್ಳ

ಚಡ್ಡಿ ಧರಿಸಿ ಕುಂಟುತ್ತಿದ್ದ ಮಧ್ಯವಯಸಿನ ವ್ಯಕ್ತಿ ಕಳವಿಗೆ ಬಂದು ವಾಪಾಸಾಗಿರುವುದು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿದಾಖಲಾಗಿದೆ. ಶನಿವಾರ ಬೆಳಗಿನ ಜಾವ ಸುಮಾರು 2.30ಕ್ಕೆ ವ್ಯಕ್ತಿಯ ಕಳವು ಪ್ರಯತ್ನಿಸಿ ವಾಪಾಸಾಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿಸೆರೆ ಆಗಿದೆ. ಆಗುಂಬೆ ಠಾಣೆ ವ್ಯಾಪ್ತಿಯಲ್ಲಿಕೆಲ ದಿನದಲ್ಲಿ ಹಗಲು, ರಾತ್ರಿ ಕಳವು ಘಟನೆಗಳು ನಡೆಯುತ್ತಿದ್ದು ಈ ಪ್ರಕರಣ ತನಿಖೆಗೆ ನೆರವು ಆದಂತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ