ಆ್ಯಪ್ನಗರ

ರಸ್ತೆ ಅಫಘಾತ, ಬೈಕ್‌ ಸವಾರ ಸಾವು

ಹುಂಚಾ ಹೋಬಳಿ ಶೆಟ್ಟಿಬೈಲು ಕ್ರಾಸ್‌ನಲ್ಲಿ ಬೊಲೆರೊ ಪಿಕ್‌ಆಫ್‌ ವಾಹನ ಮತ್ತು ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಹೊನ್ನೆಬೈಲು ಕೃಷ್ಣ ಮೂರ್ತಿ ಜೋಯಿಸ್‌(45) ಮೃತಪಟ್ಟಿದ್ದಾರೆ.

Vijaya Karnataka 22 May 2019, 5:00 am
ರಿಪ್ಪನ್‌ಪೇಟೆ: ಹುಂಚಾ ಹೋಬಳಿ ಶೆಟ್ಟಿಬೈಲು ಕ್ರಾಸ್‌ನಲ್ಲಿ ಬೊಲೆರೊ ಪಿಕ್‌ಆಫ್‌ ವಾಹನ ಮತ್ತು ಬೈಕ್‌ ಡಿಕ್ಕಿಯಾಗಿ ಬೈಕ್‌ ಸವಾರ ಹೊನ್ನೆಬೈಲು ಕೃಷ್ಣ ಮೂರ್ತಿ ಜೋಯಿಸ್‌(45) ಮೃತಪಟ್ಟಿದ್ದಾರೆ.
Vijaya Karnataka Web road accident bike riders death
ರಸ್ತೆ ಅಫಘಾತ, ಬೈಕ್‌ ಸವಾರ ಸಾವು


ಘಟನೆ ಸೋಮವಾರ ಸಂಜೆ ನಡೆದಿದೆ. ತೀವ್ರ ಗಾಯಗೊಂಡಿದ್ದ ಕೃಷ್ಣ ಮೂರ್ತಿ ಜೋಯಿಸ್‌ ಅವರನ್ನು ಹಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗದಲ್ಲಿ ಮೃತಪಟ್ಟಿದ್ದಾರೆ. ಅವಿವಾಹಿತರಾಗಿದ್ದ ಕೃಷ್ಣಮೂರ್ತಿ ಜೋಯಿಸ್‌ ಅವರು ಶುಭ ಸಮಾರಂಭಗಳಿಗೆ ಅಡುಗೆ ಭಟ್ಟಾರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸರಳ ಸಜ್ಜನಿಕೆಯಿಂದ ಕಿಟ್ಟಭಟ್ಟರೆಂದು ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲೂಕು ಮುಂತಾದ ಕಡೆ ಹೆಸರಾಗಿದ್ದಾರು. ಅಂತ್ಯ ಕ್ರಿಯೆ ಮಂಗಳವಾರ ಸಂಜೆ ನಡೆದಿದ್ದು, ನೂರಾರು ನಾಗರಿಕರು ಮೃತರ ಮನೆಗೆ ಬಂದು ಅಂತಿಮ ನಮನ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ