ಆ್ಯಪ್ನಗರ

ನಾಟಕ ಅಧ್ಯಯನ ತ್ರಿ ಸದಸ್ಯ ಮಂಡಳಿಗೆ ಆಯ್ಕೆ

ಹೆಗ್ಗೋಡಿನ ನೀನಾಸಮ್‌ ಸಂಸ್ಥೆಯ ಶ್ರೀಪಾದ್‌ ಭಾಗವತ ಅವರು ಹಂಪಿಯ ಕನ್ನಡ ವಿವಿ ನಾಟಕ ಅಧ್ಯಯನ ತ್ರಿಸದಸ್ಯ ಮಂಡಳಿಗೆ ಆಯ್ಕೆಯಾಗಿದ್ದಾರೆ.

Vijaya Karnataka 19 Sep 2019, 5:00 am
ಸಾಗರ: ಹೆಗ್ಗೋಡಿನ ನೀನಾಸಮ್‌ ಸಂಸ್ಥೆಯ ಶ್ರೀಪಾದ್‌ ಭಾಗವತ ಅವರು ಹಂಪಿಯ ಕನ್ನಡ ವಿವಿ ನಾಟಕ ಅಧ್ಯಯನ ತ್ರಿಸದಸ್ಯ ಮಂಡಳಿಗೆ ಆಯ್ಕೆಯಾಗಿದ್ದಾರೆ.
Vijaya Karnataka Web selected for the drama study three member board
ನಾಟಕ ಅಧ್ಯಯನ ತ್ರಿ ಸದಸ್ಯ ಮಂಡಳಿಗೆ ಆಯ್ಕೆ


ನೀನಾಸಮ್‌ ನಿರ್ದೇಶಕ, ತಿರುಗಾಟದ ನಿರ್ವಾಹಕ, ಕೆ.ವಿ.ಸುಬ್ಬಣ್ಣ ರಂಗಸಮೂಹದ ಸಂಸ್ಥಾಪಕ ಸದಸ್ಯರಾಗಿ ಅನುಭವ ಹೊಂದಿರುವ ಶ್ರೀಪಾದ್‌ ಅವರು ಕೇಂದ್ರ ಸರಕಾರದ ಸಾಂಸ್ಕೃತಿಕ ಇಲಾಖೆಯ ಸೀನಿಯರ್‌ ಫೆಲೋಶಿಪ್‌ಗೆ ಸಹ ಆಯ್ಕೆಯಾಗಿದ್ದಾರೆ. ಕನ್ನಡ ಎಂ.ಎ. ಪದವೀಧರರಾಗಿರುವ ಶ್ರೀಪಾದ ಇಲ್ಲಿನ ಪರಿಸರ ಹೋರಾಟಗಳಲ್ಲಿಸಹ ತೊಡಗಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ