ಆ್ಯಪ್ನಗರ

ವಿಭಾಗ ಮಟ್ಟಕ್ಕೆ ಆಯ್ಕೆ

ತಾಲೂಕಿನ ಇಕ್ಕೇರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ವರ್ಷ, ಗಾನವಿ ಹಾಗೂ ಡಿ.ಕೆ. ಸಿರಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.

Vijaya Karnataka 24 Sep 2019, 5:00 am
ಸಾಗರ: ತಾಲೂಕಿನ ಇಕ್ಕೇರಿ ಪ್ರೌಢಶಾಲೆ ವಿದ್ಯಾರ್ಥಿನಿಯರಾದ ವರ್ಷ, ಗಾನವಿ ಹಾಗೂ ಡಿ.ಕೆ. ಸಿರಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದಾರೆ.
Vijaya Karnataka Web selection for the section level
ವಿಭಾಗ ಮಟ್ಟಕ್ಕೆ ಆಯ್ಕೆ


ಶಿವಮೊಗ್ಗದಲ್ಲಿನಡೆದ ಜಿಲ್ಲಾಮಟ್ಟದ ಸ್ಪರ್ಧೆಗಳಲ್ಲಿವರ್ಷ 100, 200 ಮೀ.ಗಳಲ್ಲಿಪ್ರಥಮ ಹಾಗೂ 400 ಮೀ.ನಲ್ಲಿದ್ವಿತೀಯ, ಗಾನವಿ 1500 ಮೀ. ಓಟದಲ್ಲಿಪ್ರಥಮ, ಡಿ.ಕೆ.ಸಿರಿ ಎತ್ತರ ಜಿಗಿತದಲ್ಲಿಪ್ರಥಮ, ಉದ್ದ ಮತ್ತು ತ್ರಿವಿಧ ಜಿಗಿತದಲ್ಲಿದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಶಾಲೆ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಹೆಗಡೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ