ಆ್ಯಪ್ನಗರ

ಬುದ್ಧಿಹೇಳಿದ ಬಾಲಕನಿಗೆ ಚೂರಿ ಇರಿತ

ತನ್ನ ಸಹೋದರಿಯ ಜತೆಗೆ ಪ್ರೀತಿ ಪ್ರೇಮದ ಸಲುಗೆ ಬೆಳೆಸಬೇಡ ಎಂದು ಬುದ್ಧಿಹೇಳಿದ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕನಿಗೆ ಚೂರಿಯಿಂದ ಇರಿದು ತೀವ್ರವಾಗಿ ಗಾಯಗೊಳಿಸಲಾಗಿದೆ.

Vijaya Karnataka 24 Nov 2018, 5:00 am
ತೀರ್ಥಹಳ್ಳಿ : ತನ್ನ ಸಹೋದರಿಯ ಜತೆಗೆ ಪ್ರೀತಿ ಪ್ರೇಮದ ಸಲುಗೆ ಬೆಳೆಸಬೇಡ ಎಂದು ಬುದ್ಧಿಹೇಳಿದ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಬಾಲಕನಿಗೆ ಚೂರಿಯಿಂದ ಇರಿದು ತೀವ್ರವಾಗಿ ಗಾಯಗೊಳಿಸಲಾಗಿದೆ.
Vijaya Karnataka Web stab the knife to the boy who wished
ಬುದ್ಧಿಹೇಳಿದ ಬಾಲಕನಿಗೆ ಚೂರಿ ಇರಿತ


ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಹತ್ತಿರ ಶುಕ್ರವಾರ ಘಟನೆ ನಡೆದಿದೆ. ಬುದ್ಧಿ ಹೇಳಿದ್ದಕ್ಕೆ ಕುಪಿತಗೊಂಡ ಯುವಕ, ಪ್ರಿಯತಮೆಯ ಸಹೋದರನ ಹೊಟ್ಟೆಗೆ ಇರಿದಿದ್ದು, ಗಂಭೀರ ಗಾಯಗೊಂಡ ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ