ಆ್ಯಪ್ನಗರ

ಮಾರ್ಗದರ್ಶನದಿಂದ ಯಶಸ್ಸು ನಿಶ್ಚಿತ

ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನದಲ್ಲಿತೊಡಗಬೇಕೆಂದು ತಾಪಂ ಸದಸ್ಯೆ ಶೋಭಾ ಮಂಜುನಾಥ್‌ಗೌಡ ಸಲಹೆ ನೀಡಿದರು.

Vijaya Karnataka 19 Sep 2019, 5:00 am
ಹೊಸನಗರ: ವಿದ್ಯಾರ್ಥಿಗಳು ಶ್ರದ್ಧೆಯಿಂದ ಅಧ್ಯಯನದಲ್ಲಿತೊಡಗಬೇಕೆಂದು ತಾಪಂ ಸದಸ್ಯೆ ಶೋಭಾ ಮಂಜುನಾಥ್‌ಗೌಡ ಸಲಹೆ ನೀಡಿದರು.
Vijaya Karnataka Web success is certain with guidance
ಮಾರ್ಗದರ್ಶನದಿಂದ ಯಶಸ್ಸು ನಿಶ್ಚಿತ


ತಾಲೂಕಿನ ಯಡೂರು ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅವರು ಶನಿವಾರ ಸೈಕಲ್‌ ವಿತರಿಸಿ ಅವರು ಮಾತನಾಡಿದರು.

ಜ್ಞಾನದಾಹ ಹೊಂದಿದ ವಿದ್ಯಾರ್ಥಿಗಳಿಗೆ ಸೂಕ್ತ ಅವಕಾಶ, ಮಾರ್ಗದರ್ಶನ ದೊರೆತರೆ ಭವಿಷ್ಯದಲ್ಲಿಸಾಧನೆಯ ಮೆಟ್ಟಿಲೇರುತ್ತಾರೆ. ವಿದ್ಯಾರ್ಥಿಗಳನ್ನು ಭವಿಷ್ಯದ ಸತ್ಪ್ರಜೆಗಳನ್ನಾಗಿಸುವ ಹೊಣೆ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದರು. ಎಸ್‌ಡಿಎಂಸಿ ಅಧ್ಯಕ್ಷ ಹಂಝಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಶ್ರೀಧರ್‌, ಸದಸ್ಯ ಸುಧೀರ್‌, ಕೃಷ್ಣಮೂರ್ತಿಭಟ್‌, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂಪತ್‌ ಹಾಜರಿದ್ದರು. ಮುಖ್ಯಶಿಕ್ಷಕಿ ಮಂಜುಳಾ ಪ್ರಾಸ್ತಾವಿಕ ಮಾತನಾಡಿದರು. ರಮೇಶ್‌ ಸ್ವಾಗತಿಸಿ, ಭಾನುಪ್ರಿಯಾ ವಂದಿಸಿದರು, ಸವಿತಾ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ