ಆ್ಯಪ್ನಗರ

ಕಾಫಿ ಸೊಸೈಟಿಗೆ ಸಹಕಾರ ಅಗತ್ಯ

ಮುಂದಿನ ದಿನಗಳಲ್ಲಿಕಾಫಿ ಸೊಸೈಟಿಯನ್ನು ಮಾದರಿ ಸಹಕಾರ ಸಂಸ್ಥೆಯಾಗಿ ರೂಪಿಸಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಕಾಫಿ ಸೊಸೈಟಿ ಅಧ್ಯಕ್ಷ ಅನಿಲ್‌ಕುಮಾರ್‌ ಕಾನಳ್ಳಿ ಹೇಳಿದರು.

Vijaya Karnataka 10 Sep 2019, 5:00 am
ಸಾಗರ: ಮುಂದಿನ ದಿನಗಳಲ್ಲಿಕಾಫಿ ಸೊಸೈಟಿಯನ್ನು ಮಾದರಿ ಸಹಕಾರ ಸಂಸ್ಥೆಯಾಗಿ ರೂಪಿಸಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಕಾಫಿ ಸೊಸೈಟಿ ಅಧ್ಯಕ್ಷ ಅನಿಲ್‌ಕುಮಾರ್‌ ಕಾನಳ್ಳಿ ಹೇಳಿದರು.
Vijaya Karnataka Web the coffee society needs cooperation
ಕಾಫಿ ಸೊಸೈಟಿಗೆ ಸಹಕಾರ ಅಗತ್ಯ


ಇಲ್ಲಿನ ಸಹ್ಯಾದ್ರಿ ಪ್ರಾಂತಾ ಸಿಎಫ್‌ಆರ್‌ಡಿಎಂ ಕಾಫಿ ಸಹಕಾರ ಸಂಸ್ಥೆಯ 2018-19ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ಹೆಚ್ಚು ವ್ಯವಹಾರ ಮಾಡಿದ ಸಂಘದ ಹಿರಿಯ ಸದಸ್ಯ ಎಂ.ಟಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಅಮೃತಾ ವಿ.ಕಾಕಲ್‌ ಪ್ರಾರ್ಥಿಸಿ, ಬಿ.ಜಿ.ಶ್ರೀಧರ ಸ್ವಾಗತಿಸಿದರು. ಯೂಸಿಫ್‌ ಸಾಬ್‌ ವಂದಿಸಿ, ವೆಂಕಟೇಶ ಕವಲಕೋಡುನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ