ಸಾಗರ: ಮುಂದಿನ ದಿನಗಳಲ್ಲಿಕಾಫಿ ಸೊಸೈಟಿಯನ್ನು ಮಾದರಿ ಸಹಕಾರ ಸಂಸ್ಥೆಯಾಗಿ ರೂಪಿಸಲು ಸರ್ವ ಸದಸ್ಯರ ಸಹಕಾರ ಅಗತ್ಯ ಎಂದು ಕಾಫಿ ಸೊಸೈಟಿ ಅಧ್ಯಕ್ಷ ಅನಿಲ್ಕುಮಾರ್ ಕಾನಳ್ಳಿ ಹೇಳಿದರು.
ಇಲ್ಲಿನ ಸಹ್ಯಾದ್ರಿ ಪ್ರಾಂತಾ ಸಿಎಫ್ಆರ್ಡಿಎಂ ಕಾಫಿ ಸಹಕಾರ ಸಂಸ್ಥೆಯ 2018-19ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಹೆಚ್ಚು ವ್ಯವಹಾರ ಮಾಡಿದ ಸಂಘದ ಹಿರಿಯ ಸದಸ್ಯ ಎಂ.ಟಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೃತಾ ವಿ.ಕಾಕಲ್ ಪ್ರಾರ್ಥಿಸಿ, ಬಿ.ಜಿ.ಶ್ರೀಧರ ಸ್ವಾಗತಿಸಿದರು. ಯೂಸಿಫ್ ಸಾಬ್ ವಂದಿಸಿ, ವೆಂಕಟೇಶ ಕವಲಕೋಡುನಿರ್ವಹಿಸಿದರು.
ಇಲ್ಲಿನ ಸಹ್ಯಾದ್ರಿ ಪ್ರಾಂತಾ ಸಿಎಫ್ಆರ್ಡಿಎಂ ಕಾಫಿ ಸಹಕಾರ ಸಂಸ್ಥೆಯ 2018-19ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದೇ ಸಂದರ್ಭ ಹೆಚ್ಚು ವ್ಯವಹಾರ ಮಾಡಿದ ಸಂಘದ ಹಿರಿಯ ಸದಸ್ಯ ಎಂ.ಟಿ.ಪರಮೇಶ್ವರ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮೃತಾ ವಿ.ಕಾಕಲ್ ಪ್ರಾರ್ಥಿಸಿ, ಬಿ.ಜಿ.ಶ್ರೀಧರ ಸ್ವಾಗತಿಸಿದರು. ಯೂಸಿಫ್ ಸಾಬ್ ವಂದಿಸಿ, ವೆಂಕಟೇಶ ಕವಲಕೋಡುನಿರ್ವಹಿಸಿದರು.