ಆ್ಯಪ್ನಗರ

ರೈತರಿಂದ ಖರೀದಿಸುವ ಹಾಲು ದರ ಹೆಚ್ಚಳಕ್ಕೆ ಚಿಂತನೆ

ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್‌ಗೆ ಇನ್ನೂ ಹೆಚ್ಚಿನ ದರ ನೀಡುವ ಚಿಂತನೆಯನ್ನು ಆಡಳಿತ ಮಂಡಳಿ ಮಾಡುತ್ತಿದೆ ಎಂದು ಒಕ್ಕೂಟ ನಿರ್ದೇಶಕ ವಿದ್ಯಾಧರ್‌ ಹೇಳಿದರು.

Vijaya Karnataka 2 Jul 2019, 5:00 am
ಸಾಗರ: ಶಿವಮೊಗ್ಗ ಹಾಲು ಒಕ್ಕೂಟಕ್ಕೆ ಹಾಲು ಪೂರೈಸುವ ರೈತರಿಗೆ ಪ್ರತಿ ಲೀಟರ್‌ಗೆ ಇನ್ನೂ ಹೆಚ್ಚಿನ ದರ ನೀಡುವ ಚಿಂತನೆಯನ್ನು ಆಡಳಿತ ಮಂಡಳಿ ಮಾಡುತ್ತಿದೆ ಎಂದು ಒಕ್ಕೂಟ ನಿರ್ದೇಶಕ ವಿದ್ಯಾಧರ್‌ ಹೇಳಿದರು.
Vijaya Karnataka Web thought for milk price hike by farmers
ರೈತರಿಂದ ಖರೀದಿಸುವ ಹಾಲು ದರ ಹೆಚ್ಚಳಕ್ಕೆ ಚಿಂತನೆ


ಇಲ್ಲಿನ ಬಿ.ಎಚ್‌.ರಸ್ತೆಯಲ್ಲಿ ಶಿಮೂಲ್‌ನಿಂದ ನಂದಿನಿ ಮಿಲ್ಕ್‌ ಪಾರ್ಲರ್‌ನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿ, ಒಕ್ಕೂಟ ವ್ಯಾಪ್ತಿಯಲ್ಲಿ ನೂತನ ವಿನ್ಯಾಸದ 50 ಪಾರ್ಲರ್‌ಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ. ದಿನನಿತ್ಯದ ಗ್ರಾಹಕರಿಗೆ ಅನುಕೂಲವಾಗುವಂತೆ ನಂದಿನಿಯ ಎಲ್ಲ ಉತ್ಪನ್ನಗಳ ಮಾರಾಟ ವ್ಯವಸ್ಥೆ ಮಾಡಲಾಗಿದೆ ಎಂದರು.

ಶಿಮೂಲ್‌ ನಿರ್ದೇಶಕ ಶ್ರೀಪಾದ ರಾವ್‌ ನಿಸರಾಣಿ, ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಜಾಜಿ ಪ್ರಶಾಂತ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ