ಆ್ಯಪ್ನಗರ

ವಾಹನ ಅಪಘಾತ: ಸ್ಥಳದಲ್ಲೇ ಸಾವು

ತಾಲೂಕಿನ ಆವಿನಹಳ್ಳಿ ವ್ಯಾಪ್ತಿಯ ಕಾಗೇಹಳ್ಳ ಹೊಸೂರು ಸಮೀಪ ದ್ವಿಚಕ್ರ ವಾಹನ ಮತ್ತು ಟೆಂಪೋ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Vijaya Karnataka 18 May 2019, 5:00 am
ಸಾಗರ: ತಾಲೂಕಿನ ಆವಿನಹಳ್ಳಿ ವ್ಯಾಪ್ತಿಯ ಕಾಗೇಹಳ್ಳ ಹೊಸೂರು ಸಮೀಪ ದ್ವಿಚಕ್ರ ವಾಹನ ಮತ್ತು ಟೆಂಪೋ ನಡುವೆ ಶುಕ್ರವಾರ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
Vijaya Karnataka Web vehicle accident death on the place
ವಾಹನ ಅಪಘಾತ: ಸ್ಥಳದಲ್ಲೇ ಸಾವು


ಮೃತ ವ್ಯಕ್ತಿಯನ್ನು ಜೆ.ಪಿ. ನಗರದ ವಾಸಿ ಓಂಕಾರ್‌(21) ಎಂದು ಗುರುತಿಸಲಾಗಿದೆ. ಓಂಕಾರ್‌ ಅವರ ದೊಡ್ಡಪ್ಪನ ಮಕ್ಕಳಾದ ನಂದೀಶ್‌ ಹಾಗೂ ನಂದನ್‌ ದ್ವಿಚಕ್ರ ವಾಹನದಲ್ಲಿ ಹಿಂಬದಿ ಕುಳಿತಿದ್ದು , ಅವರಿಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ

ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ಮೃತ ಓಂಕಾರ್‌ ಅವರ ತಂದೆ ಮಂಜುನಾಥ್‌ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ