ಆ್ಯಪ್ನಗರ

ನಿವೇಶನಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ

ನಿವೇಶನ ನೀಡುವಂತೆ ಆಗ್ರಹಿಸಿ ಹಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸೂಡಿ, ಚಿಕ್ಕಮರಡಿ, ವೀರಭದ್ರ ಕಾಲೊನಿ, ಅಮರಾವತಿ ಕ್ಯಾಂಪ್‌ ಮತ್ತು ಹೊಸೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.

Vijaya Karnataka 4 Oct 2019, 5:00 am
ಶಿವಮೊಗ್ಗ: ನಿವೇಶನ ನೀಡುವಂತೆ ಆಗ್ರಹಿಸಿ ಹಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸೂಡಿ, ಚಿಕ್ಕಮರಡಿ, ವೀರಭದ್ರ ಕಾಲೊನಿ, ಅಮರಾವತಿ ಕ್ಯಾಂಪ್‌ ಮತ್ತು ಹೊಸೂರು ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿದರು.
Vijaya Karnataka Web villagers protest for settlement
ನಿವೇಶನಕ್ಕಾಗಿ ಗ್ರಾಮಸ್ಥರ ಪ್ರತಿಭಟನೆ


ಹಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಐದು ಹಳ್ಳಿಗಳಿದ್ದು, ಆರು ಸಾವಿರ ಜನರು ವಾಸವಾಗಿದ್ದಾರೆ. ಹಲವು ಕುಟುಂಬಗಳ ವಾಸಕ್ಕೆ ಮನೆ ಇಲ್ಲ. ಮನೆ ನಿರ್ಮಾಣಕ್ಕೆ ನಿವೇಶನಗಳಿಲ್ಲಎಂದು ಮನವಿ ಪತ್ರದಲ್ಲಿಗ್ರಾಮಸ್ಥರು ತಿಳಿಸಿದ್ದಾರೆ.

ಗ್ರಾಮ ಠಾಣ ಮತ್ತು ಸರಕಾರಿ ಪಢ ಭೂಮಿಯಲ್ಲಿನಿವೇಶನಕ್ಕೆ ಜಾಗವಿದ್ದು, ಇವುಗಳನ್ನು ನಿವೇಶನವಾಗಿ ಪರಿವರ್ತಿಸಿ ನಿವೇಶನ ರಹಿತರಿಗೆ ಹಂಚುವಂತೆ ಒತ್ತಾಯಿಸಿದ್ದಾರೆ.

ಹೊನ್ನಮ್ಮ, ವಿಜಯ, ಪ್ರೇಮಾವತಿ, ಮಂಜುಳ, ಕುತೇಜಬಿ, ಲೀಲಾವತಿ, ಧನಲಕ್ಷಿತ್ರ್ಮ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ