ಆ್ಯಪ್ನಗರ

ಗೋ ಶಾಲೆಗೆ ನುಗ್ಗಿದ ನೀರು, 30 ಜಾನುವಾರು ಸಾವು

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋ ಶಾಲೆಗೆ ನೀರು ನುಗ್ಗಿ 30 ಜಾನುವಾರುಗಳು ಮೃತಪಟ್ಟಿವೆ.

Vijaya Karnataka 11 Aug 2019, 5:00 am
ಶಿವಮೊಗ್ಗ: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗೋ ಶಾಲೆಗೆ ನೀರು ನುಗ್ಗಿ 30 ಜಾನುವಾರುಗಳು ಮೃತಪಟ್ಟಿವೆ.
Vijaya Karnataka Web SMR-10ganesh1


ನಧಿಗಧಿರದ ಕಂಟ್ರಿಧಿಕ್ಲಬ್‌ ರಧಿಸ್ತೆಧಿಯಧಿಲ್ಲಿಧಿರುವ ಮಧಿಹಾಧಿವೀರ ಗೋ ಶಾಧಿಲೆಯಲ್ಲಿ ಈ ಘಟನೆ ನಡೆದಿದೆ. ಶಧಿನಿಧಿವಾರ ಬೆಧಿಳಗ್ಗೆ ಗೋ ಶಾಧಿಲೆಧಿಗೆ ಭಾರಿ ಪ್ರಮಾಣ ನೀರು ನುಗ್ಗಿದ್ದು ಇಡೀ ಗೋ ಶಾಲೆ ಜಲಾವೃತ್ತವಾಗಿದ್ದು, ನೀರು ಆಧಿವಧಿರಿಧಿಸಿಧಿದ್ದಧಿರಿಂದಾಗಿ 10 ಕಧಿರುಧಿಗಳೂ ಸೇಧಿರಿಧಿದಂತೆ 20 ಜಾಧಿನುಧಿವಾಧಿರುಧಿಗಳು ಮೃಧಿತಧಿಪಧಿಟ್ಟಿವೆ. ಸುದ್ದಿ ತಿಧಿಳಿಧಿಯುಧಿತ್ತಲೇ ಧಾಧಿವಿಧಿಸಿದ ಕೋಟೆ ಪೊಲೀಸ್‌ ಠಾಣೆ ಸಿಬ್ಬಂದಿ ಇಧಿನ್ನುಧಿಳಿದ ಗೋಧಿವುಧಿಗಧಿಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗೋ ಶಾಧಿಲೆಧಿಯಿಂದ ಹೊಧಿರಧಿಬಧಿರುಧಿತ್ತಲೇ ಜಧಿತೆಧಿಗಾಧಿರರು ಜೀವ ಕಧಿಳೆಧಿದುಕೊಂಡಿರುವುದನ್ನು ಕಂಡು ಮಿಕ್ಕ ಗೋಧಿವುಧಿಗಳು ಗೀಧಿಳಿಧಿಡುಧಿತ್ತಿದ್ದ ದೃಶ್ಯ ಮಧಿನಧಿಮಿಧಿಡಿಧಿಯುಧಿವಂತಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ